ಚಿತ್ರ-ವಿವರ: ಚಂದ್ರಕೀರ್ತಿ
ಶೋಭಾ ವೆಂಕಟೇಶ್ -ಜೀವಮಾನ ರಂಗ ಸಾಧನೆ ಪ್ರಶಸ್ತಿ
ತಾವರೆಕೆರೆ ನಾಗರಾಜ್ -ಕೆ. ಹಿರಣ್ಣಯ್ಯ ದತ್ತಿ ಪ್ರಶಸ್ತಿ
ಬಸವರಾಜ್ ಬೆಂಗೇರಿ -ವಾರ್ಷಿಕ ಪುಸ್ತಕ ಪ್ರಶಸ್ತಿ
ತುಕಾರಾಮ್ ಏನೆಕಲ್ಲು-ದ.ಕ. ನಟ, ಸಂಘಟಕ
ಎಂ.ಎಂ.ಕೃಷ್ಣಮೂರ್ತಿ ಶಿವಮೊಗ್ಗ -ಬೆಳಕು ವಿನ್ಯಾಸ
ಮಂಜುನಾಥ್ ಡಿ.ಎಸ್. ಬೆಂಗಳೂರು -ರಂಗನೇಪಥ್ಯ
ಜವರೇಗೌಡ ಚಾಮರಾಜನಗರ -ನಾಟಕಕಾರ
ಡಾ.ಬಿ.ಭಾಸ್ಕರ್ ಗದಗ- ನಟ, ಸಂಘಟಕ
ಬಿ.ಪರಶುರಾಮ್ ದಾವಣಗೆರೆ -ಗ್ರಾಮೀಣ ಹವ್ಯಾಸಿ
ವಜ್ರಕುಮಾರ ಗುಲಾಬಚಂದ ಕಿವುಡೆ ಗುಲ್ಬರ್ಗ -ನಟ, ನಿರ್ದೇಶಕ
ಶೃಂಗೇರಿ ರಾಮಣ್ಣ ಧಾರವಾಡ -ವೃತ್ತಿ ರಂಗನಟ
ಗುರುರಾಜ ಮಾರ್ಪಳ್ಳಿಉಡುಪಿ -ನಟ ನಿರ್ದೇಶಕ
ವಸಂತಕೃಷ್ಣ ಮೈಸೂರು -ವೃತ್ತಿರಂಗನಟಿ
ಡಿ.ಎಸ್.ಚೌಗಲೆ ಬೆಳಗಾವಿ -ನಾಟಕಕಾರ
ಅಮರಪ್ರಿಯ ಹಿರೇಮಠ ಯಾದಗಿರಿ -ನಟ, ನಿರ್ದೇಶಕ
ಜಿ.ಎನ್.ವಿರೂಪಾಕ್ಷಪ್ಪ ಚಿತ್ರದುರ್ಗ -ನಟ
ಹುಲಗಪ್ಪ ಕಟ್ಟಿಮನಿ ಮೈಸೂರು -ಕಲಾವಿದ ರಂಗಾಯಣ
ರಾಮಚಂದ್ರ ಹೆಗಡೆ ಹಾರೂಗಾರ ಶಿರಸಿ, -ನಟ, ನಿರ್ದೇಶಕ






0 Comments