ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮುದಾಯ ಚಿತ್ರೋತ್ಸವ

1 Comment

  1. mrutyunjaya

    ನೋಡಿದ್ದು ಎರ್ಡು. ಒಂದು ‘ಅರ್ಥ’, ಮತ್ತೊಂದು ‘ಗುಬ್ಬಚ್ಚಿಗಳು’. ಎರಡೂ ಒಳ್ಳೆಯ ‘ಸತ್ವ’ಗಳನ್ನು ಒಳಗೊನ್ಡಿದ್ದರೂ ಕೂಡ, ಮನರಂಜಿಸುವಲ್ಲಿ ಸಮ್ಪೂರ್ಣ ವಿಫಲ. ಬೀ ಸುರೇಶ ರೇಡಿಯೋ ದಲ್ಲಿ ಹೇಳುತಿದ್ದರು- “ಇವು ಜನ ನೋಡಬೇಕಾದನ್ತಹ ಚಿತ್ರಗಳು”. ಅವರು ಹೇಳುತಿದ್ದುದು ಯಾವ ಜನದ ಬಗ್ಗೆ ನನಗೆ ತಿಳಿಯಲಿಲ್ಲ. ಈ ಚಿತ್ರಗಳನ್ನು ನೋಡಲು ಬಂದಿದ್ದವರೆಲ್ಲರೂ ‘ಬುದ್ಧಿಜೀವಿ’ ಜನರೇ. ಬೀ ಸುರೇಶರೂ ಬುದ್ಧಿಜೀವಿಯೇ. ಬುದ್ಧಿಜೀವಿ ‘ಜನ’ರು ಈ ಚಿತ್ರಗಳನ್ನು ನೋಡಬೇಕೆ? ಅಥವಾ ಈ ಚಿತ್ರಗಳಲ್ಲಿಯ ಪ್ರಮುಖ ಪಾತ್ರಗಳು ತೋರಿಸಲ್ಪಡುವ ‘ದಡ್ಡ’ ಜನರು ನೋಡಬೇಕೆ?

    ಚಿತ್ರ ಉತ್ಸವಗಳಲ್ಲಿ ನೋಡುವಂತವರೂ ಕೂಡ ‘ಬುದ್ಧಿಜೀವಿ’ ಜನರೇ. ಸೀಡಿ ಡೀವೀಡಿಗಳಲ್ಲಿ ಈ ಚಿತ್ರಗಳೇನಾದರೂ ಬಿಡುಗಡೆಯಾದಲ್ಲಿ ಆಗಲೂ ನೋಡುವವರು
    ಇದೇ ಬುದ್ಧಿಜೀವಿ ಜನರೇ. ಬುದ್ಧಿಜೀವಿ ನಿರ್ಮಾಪಕನು ಹೇಗೂ ಉತ್ಸವಗಳ ಮೂಲಕ ಹಣವನ್ನು ಮಾಡಿಕೊಳ್ಳುತ್ತಾನೆ.

    ಇನ್ನು ‘ನೋಡಬೇಕಾದನ್ತಹ’ “ಜನ” ಈ ಚಿತ್ರಗಳನ್ನು ನೋಡದಿದ್ದಲ್ಲಿ ಈ ಚಿತ್ರಗಳ ಉಪಯೋಗವಾದರೂ ಏನು? ಬುದ್ಧಿಜೀವಿಗಳು ಬುದ್ಧಿಜೀವಿಗಳಿಗೆ ಚಿತ್ರಿಸುವ ಈ ಚಿತ್ರಗಳು ನನಗಂತೂ ಸಂಪೂರ್ಣ ವಿಫಲ ಯತ್ನ. ಅಥವಾ ಹಣ ಮಾಡುವ ಒಂದು ತಂತ್ರದ ಒಂದು ಭಾಗ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading