ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವೇಕ ರೈ ಆಹ್ವಾನ

ನನ್ನ ಹೊಸ ಪುಸ್ತಕ ‘ಬ್ಲಾಗಿಲನು ತೆರೆದು….’ಬರುವ ಸೋಮವಾರ-ಎಪ್ರಿಲ್ ೧೮ರನ್ದು ಬೆಂಗಳೂರಿನಲ್ಲಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬಿಡುಗಡೆ. ಕಳೆದ ಒಂದೂವರೆ ವರ್ಷದಲ್ಲಿ ನನ್ನ ಬ್ಲಾಗಿನಲ್ಲಿ ಬರೆದ ಲೇಖನಗಳು ಮತ್ತು ಫೇಸ್ ಬುಕ್ ನಲ್ಲಿ ನಾನು ಬರೆದ ಟಿಪ್ಪಣಿಗಳು ಈ ಪುಸ್ತಕದಲ್ಲಿವೆ.

ಈ ಹೊಸ ಪುಸ್ತಕವನ್ನು ನಿಮಗೆ -ಫೇಸ್  ಬುಕ್ಕಿನ ಮತ್ತು ನನ್ನ ಬ್ಲಾಗಿನ ಸ್ನೇಹಿತರಿಗೆ -ಅರ್ಪಿಸಿದ್ದೇನೆ. ನಿಮ್ಮ ಪೂರ್ವ ಅನುಮತಿ ಕೇಳಿಲ್ಲ. ಆದರೆ ೧೫೨೧ ಮಂದಿ ನೀವು ಕಳೆದ ಒಂದೂವರೆ ವರ್ಷದಿಂದ ಅಂತರಜಾಲದಲ್ಲಿ ನನ್ನ ಬರಹಗಳಿಗೆ ಸ್ಫೂರ್ತಿ ಕೊಟ್ಟಿದ್ದೀರಿ.

ನೀವು ೧೮ರ ಕಾರ್ಯಕ್ರಮಕ್ಕೆ ಬಂದರೆ ನನಗೆ ಹೆಚ್ಚಿನ ಸಂಭ್ರಮ .

ಪ್ರ್ರಿತಿಯಿಂದ

ವಿವೇಕ ರೈ


 

‍ಲೇಖಕರು G

15 April, 2011

5 Comments

  1. nagaraja rao javali

    ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸುತ್ತೇನೆ.

  2. ಆರ್.ನರಸಿಂಹಮೂರ್ತಿ.

    ಕಾರ್ಯಕ್ರಮಕ್ಕೆ ಶುಭಾಶಯಗಳು. ಆರ್. ನರಸಿಂಹಮೂರ್ತಿ- ಮಂಗಳೂರು.

  3. arun joladkudligi

    ಪ್ರೀತಿಯ ಮೇಷ್ಟ್ರ ಪುಸ್ತಕ ಬಿಡುಗಡೆಯ ಸುದ್ದಿ ಕೇಳಿ ಸಂತೋಷವಾಯಿತು. ಹೊರ ದೇಶದಲ್ಲಿದ್ದು ಬ್ಲಾಗು, ಪೇಸ್ ಬುಕ್ ಗಳ ಮೂಲಕ ಕನ್ನಡನಾಡಿನ ಮನಸ್ಸುಗಳ ಜತೆ ಸಂಪರ್ಕವಿಟ್ಟುಕೊಂಡು, ಆ ಮೂಲಕ ಅವರು ತೋರುವ ಪ್ರೀತಿ, ಪಡೆವ ಆತ್ಮೀಯತೆಯು ಬ್ಲಾಗು ಮತ್ತು ಪೇಸ್ ಬುಕ್ ಗೆ ಬೇರೆಯದೇ ಆಯಾಮವನ್ನು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿವೇಕ ರೈ ಸಾರ್ ಗೆ ಅಭಿನಂದನೆಗಳು. ಸಾದ್ಯವಾದರೆ ಕಾರ್ಯಕ್ರಮಕ್ಕೆ ಬರಲು ಪ್ರಯತ್ನಿಸುವೆ.

  4. ravi h.m

    good luck sir

  5. ಉಷಾಕಟ್ಟೆಮನೆ

    ನಾನು ಸೋಮವಾರ ಬೆಂಗಳೂರಿನಲ್ಲಿರುವುದಿಲ್ಲ ಸರ್, ಕಾರ್ಯಕ್ರಮಕ್ಕೆ ಶುಭ ಕೋರುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading