ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯನಗರ ’ಬಿಂಬ’ ರಂಗಕ್ಕೇರಿಸಿದ ’ಮಣ್ಣಿನ ಬಂಡಿ’ – ಫೋಟೋ ಆಲ್ಬಂ

ವಿಜಯನಗರ ’ಬಿಂಬ’ದ ಕಲಾವಿದರು  ಮೊನ್ನೆ ಶೂದ್ರಕನ ಮೃಚ್ಛಕಟಿಕವನ್ನು ಸೊಗಸಾಗಿ ರಂಗದ ಮೇಲೆ ತಂದರು.

ರಂಗದ ಮೇಲಿನ ’ಮಣ್ಣಿನ ಬಂಡಿ’ ಯ ಸೊಗಸು ಇಲ್ಲಿದೆ

ಸಮಾರಂಭದ ಕೆಲವು ಚಿತ್ರಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

6 July, 2014

2 Comments

  1. shobhavenkatesh

    thanks avadhi balaga. aug 21 athava 22 kalasoudhadalli repeat show irute dayavittu banni. nanada bhoppatiyu repeat iruthade.

  2. Anonymous

    ವಿಜಯನಗರ ಬಿಂಬ production ಅಂದರೆ ಅದು ನಿಜಕ್ಕೂ ಚೆನ್ನಾಗಿಯೇ ಬಂದಿರುತ್ತೆ. ಯಾಕೆಂದ್ರೆ ಒಂದು ನಾಟಕ ಚೆನ್ನಾಗಿ ಮೂಡಿಬರಲು ಶೋಭಾ ವೆಂಕಟೇಶ್, ಎಸ್ ವಿ ಕಶ್ಯಪ್, ಅದೆಷ್ಟು ಶ್ರಮ, ಯೋಜನೆ ಹಾಕ್ತಾರೆ ಅಂತ ನನ್ನ ಮಗ ಶ್ರೇಯಸ್ ವಿಜಯನಗರ ಬಿಂಬ ಮಕ್ಕಳ ಬೇಸಿಗೆ ಶಿಬಿರಕ್ಕೆ ಹೋದಾಗ ನಾನು ನೋಡಿದ್ದೇನೆ. ಶೂದ್ರಕನ ಮೃಚ್ಛಕಟಿಕ ಅತ್ಯಂತ ಸುಂದರ ನಾಟಕ. ರಂಗದ ಅದನ್ನು ಅಷ್ಟೇ ಸೊಗಸಾಗಿ ತರುವುದು ಕಠಿಣವೂ ಹೌದು.ಕಲಾಸೌಧದಲ್ಲಿ ನಾಟಕವನ್ನು ನೋಡಲಾದರೂ ಸಾಧ್ಯ ಮಾಡಿಕೊಳ್ಳುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading