ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಕಾಸ್ ನೇಗಿಲೋಣಿ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ

ಭಾನುವಾರ ಅಂಕಿತಾ ಪ್ರಕಾಶನದಿಂದ ಸಿ ಪಿ ಬೆಳ್ಳಿಯಪ್ಪ ಅವರ ವಿಕ್ಟೋರಿಯಾ ಗೌರಮ್ಮ, ಡಾ ಜಿ ಬಿ ಹರೀಶ್ ಅವರ ಸ್ವಾಮಿ ವಿವೇಕಾನಂದ ಮತ್ತು ವಿಕಾಸ್ ನೇಗಿಲೋಣಿಯವರ ಮಳೆಗಾಲ ಬಂದು ಬಾಗಿಲು ತಟ್ಟಿತು, ಈ ಮೂರು ಪುಸ್ತಕಗಳು ಬಿಡುಗಡೆ ಆದವು.  ಪುಸ್ತಕ ಬಿಡುಗಡೆ ಮಾಡಿದವರು ಕುಂ ವೀರಭದ್ರಪ್ಪ, ಮುಖ್ಯ ಅತಿಥಿಗಳಾಗಿದ್ದವರು ಜೋಗಿ, ಡಾ ಎಚ್ ಎನ್ ಮುರಳೀಧರ ಹಾಗು ಶುಭಾ ಪೂಂಜ.
ಸಮಾರಂಭದ ದೃಶ್ಯಗಳು ನಿಮಗಾಗಿ :
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi-sandhyarani

23 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading