ಆತ್ಮಿಯರೇ,
ಲೋಹಿಯಾ ಶತಮಾನೋತ್ಸವ ಸಂದರ್ಭದ ಕಾರ್ಯಕ್ರಮ ಯಶಸ್ವಿಯಾಗಲಿ. ಭಾಗವಹಿಸುವ ಇಚ್ಛೆ ಇದ್ದರೂ ಬಹಳ ದೂರದ ಹಾವೇರಿಯಲ್ಲಿ ಇರುವುದರಿಂದ ಆಗುತ್ತಿಲ್ಲ. ಕಾರ್ಯಕ್ರಮದ ವಿಷಯಗಳು ಬ್ಲಾಗ್ನಲ್ಲಿ ಬರಲಿ.
ಪ್ರೀತಿಯಿಂದ,
ತುಮಕೂರ್ ನವೀದ್
Loading...
Kirankumari
on 29 April, 2009 at 7:41 PM
ಆತ್ಮೀಯರೇ,
ಲೋಹಿಯ ಅವರ ನೆನಪಿನಲ್ಲಿ ೭ ಪುಸ್ತಕಗಳು ಹೊರಬರುತ್ತಿರುವುದು ಮತ್ತೂ ಅವುಗಳು ಸಾಮಾಜಿಕ ನ್ಯಾಯಕ್ಕೆ ಸ೦ಬ೦ದಪಟ್ಟವು ಎ೦ಬುದು ಸ೦ತಸ ತ೦ದ ವಿಚಾರ. ಕಾರ್ಯಕ್ರಮವು ಯಶಸ್ವಿಯಾಗಿ ಜರುಗಲಿ..ಕರ್ನಾಟಕದ ರಾಜಕೀಯ ಮತ್ತು ಸಾ೦ಸ್ಕೃತಿಕ ಲೋಕಕ್ಕೆ ಲೋಹಿಯಾ ಚಿ೦ತನೆಗಳು-ಇನ್ನಷ್ಟು ಅನುವಾದಗಳು.. ಬರಲಿ.. ಧನ್ಯವಾದಗಳು.
ಆತ್ಮಿಯರೇ,
ಲೋಹಿಯಾ ಶತಮಾನೋತ್ಸವ ಸಂದರ್ಭದ ಕಾರ್ಯಕ್ರಮ ಯಶಸ್ವಿಯಾಗಲಿ. ಭಾಗವಹಿಸುವ ಇಚ್ಛೆ ಇದ್ದರೂ ಬಹಳ ದೂರದ ಹಾವೇರಿಯಲ್ಲಿ ಇರುವುದರಿಂದ ಆಗುತ್ತಿಲ್ಲ. ಕಾರ್ಯಕ್ರಮದ ವಿಷಯಗಳು ಬ್ಲಾಗ್ನಲ್ಲಿ ಬರಲಿ.
ಪ್ರೀತಿಯಿಂದ,
ತುಮಕೂರ್ ನವೀದ್
ಆತ್ಮೀಯರೇ,
ಲೋಹಿಯ ಅವರ ನೆನಪಿನಲ್ಲಿ ೭ ಪುಸ್ತಕಗಳು ಹೊರಬರುತ್ತಿರುವುದು ಮತ್ತೂ ಅವುಗಳು ಸಾಮಾಜಿಕ ನ್ಯಾಯಕ್ಕೆ ಸ೦ಬ೦ದಪಟ್ಟವು ಎ೦ಬುದು ಸ೦ತಸ ತ೦ದ ವಿಚಾರ. ಕಾರ್ಯಕ್ರಮವು ಯಶಸ್ವಿಯಾಗಿ ಜರುಗಲಿ..ಕರ್ನಾಟಕದ ರಾಜಕೀಯ ಮತ್ತು ಸಾ೦ಸ್ಕೃತಿಕ ಲೋಕಕ್ಕೆ ಲೋಹಿಯಾ ಚಿ೦ತನೆಗಳು-ಇನ್ನಷ್ಟು ಅನುವಾದಗಳು.. ಬರಲಿ.. ಧನ್ಯವಾದಗಳು.