ಪ್ರಕೃತಿ
ರಾಜು ಅನಂತಸ್ವಾಮಿ ಗೆ ನಮನ
‘ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು’

ಸುನಿತಾ, ಅನಿತಾ (ರಾಜು ಅನಂತಸ್ವಾಮಿ ಸಹೋದರಿಯರು)
ಸುಪ್ರಿಯಾ ರಘುನಂದನ್, ಜೋಗಿ ಸುನಿತಾ , ಅರ್ಚನಾ ಉಡುಪ, ಮಂಗಳ, ರಮ್ಯ ವಸಿಷ್ಠ,
ನಾಗಚಂದ್ರಿಕಾ ಭಟ್, ರವಿ, ರವಿ ಮೂರೂರ್, ಪಂಚಮ್ ಹಳಬಂಡಿ ಅವರಿಂದ ನಾದ ನಮನ
25 ಜನವರಿ 2009
ಬ್ಯಾಂಡ್ ಸ್ಟಾಂಡ್ , ಕಬ್ಬನ್ ಪಾರ್ಕ್
ಸಂಜೆ 5 ರಿಂದ
ಮೇ ಫ್ಲವರ್ ಮೀಡಿಯಾ ಹೌಸ್ ನಿಂದ ಪುಸ್ತಕ ಪ್ರದರ್ಶನವಿರುತ್ತದೆ.
ಸಂಪರ್ಕ: 90084 08161





0 Comments