ಲಂಕೇಶರ ನೆನಪಿನಲ್ಲಿ ನಡೆದ ಈ ಸಲದ ರಂಗ ಶಂಕರದ ರಂಗ ಉಗಾದಿಯಲ್ಲಿ, ಅಭಿನಯ ತರಂಗದವರು ’ಸಂಕ್ರಾಂತಿ’ ನಾಟಕ ಪ್ರಸ್ತುತ ಪಡಿಸಿದರು
ನಾಟಕ ನಿರ್ದೇಶನ : ಪ್ರಮೋದ್ ಶಿಗ್ಗಾಂವ್
ಬಿಗಿ ನಿರ್ದೇಶನದ ಜೊತೆಗೆ, ನಟನೆ, ರಂಗ ಸಜ್ಜಿಕೆ, ಬೆಳಕು ಮತ್ತು ಅದ್ಭುತವಾದ ವಸ್ತ್ರ ವಿನ್ಯಾಸ ಈ ನಾಟಕವನ್ನು ’ಒನ್ಸ್ ಮೋರ್’ ಅನ್ನುವಂತೆ ಮಾಡುತ್ತದೆ!
ನಾಟಕದ ದೃಶ್ಯಗಳು ನಿಮಗಾಗಿ :
ಫೋಟೋ ಕೃಪೆ : ಗೌರಿ ದತ್ತು
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






ಒಂದು ಅವಿಸ್ಮರಣೀಯ ಪ್ರಯೋಗ… ಎಲ್ಲ ಕಲಾವಿದರದೂ ಪ್ರೌಢ ಅಭಿನಯ. ಅವರೆಲ್ಲರನ್ನೊಳಗೊಂಡಂತೆ ನಿರ್ದೇಶಕ ಪ್ರಮೋದ್ ಶಿಗ್ಗಾಂವ್ ಅವರನ್ನು ಅಭಿನಂದಿಸಲೇಬೇಕು. ಇಂಥದೊಂದು ಅಪ್ರತಿಮ ಪ್ರಯೋಗ ನೀಡಿದ ‘ಅಭಿನಯ ತರಂಗ’ಕ್ಕೆ ಈ ಮೆಚ್ಚುಗೆಯಲ್ಲಿಯ ಸಿಂಹಪಾಲು ಸಲ್ಲಬೇಕು.
ನನಗ ನಾಟಕ ನೋಡಲಾಗಲಿಲ್ಲ ಎನ್ನುವ ಕೊರಗು ಕಾಡ್ತಾನೆ ಇದೆ .ಪ್ರೋಮೊದ್ ಶಿಗ್ಗವ್ ಅಭಿನಂದನೆಗಳು ಗೆಳೆಯಾ …ಫೋಟೋಸ್ ನೋಡಿ ಕುಶಿಯಾಯ್ತು…ಈ ಶೋ ಹೊಸಪೇಟೆಯಲ್ಲಿ ಮಾಡಿಸೋನವೇ…ಹಾಗಿದ್ದರೆ ಮಾತನಾಡಿ 9902596614
Photogale kanmana seleyuvaaga innu naataka hegiddirabahudu.. 🙂