ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಂಡಮೂರಿ ‘ಮಣಿಕಾಂತ್’

ಅವು ನನ್ನ ಕಾಲೇಜು ದಿನಗಳು.ಆಗ ಸುಧಾ, ತರಂಗ ಮುಂತಾದ ಪತ್ರಿಕೆಗಳಲ್ಲಿ ಯಂಡಮೂರಿ ವಿರೇಂದ್ರನಾಥ್ ಅವರ ಕಾದಂಬರಿಗಳು ಧಾರಾವಾಹಿಯಾಗಿ ಬರುತ್ತಿದ್ದವು.ಆಗ ನನ್ನ ವಾರಿಗೆಯ ಎಲ್ಲರಿಗೂ ಇದ್ದದ್ದು ಒಂದೇ ಆಸೆ- “ಹೇಗಾದರೂ ಒಮ್ಮೆ ಯಂಡಮೂರಿ ಅವರನ್ನು ಭೇಟಿ ಮಾಡಬೇಕು….

” ಬೆಳದಿಂಗಳ ಬಾಲೆ…ಆನಂದೋ ಬ್ರಹ್ಮ ,ದುಡ್ಡು ದುಡ್ಡು,ಕಪ್ಪಂಚು ಬಿಳಿ ಸೀರೆ…ಕಾದಂಬರಿಗಳನ್ನು ಓದಿದ ಮೇಲಂತೂ ಈ ಆಸೆ ಮತ್ತಷ್ಟು ಹೆಚ್ಚಾಯಿತು.ಕೊನೆಗೂ ಒಮ್ಮೆ ೨೦೦೬ರಲ್ಲಿ ವಿಜಯ ಕರ್ನಾಟಕ ಕಚೇರಿಯಲ್ಲಿ ಸಿಕ್ಕೆ ಬಿಟ್ಟರು ಯಂಡಮೂರಿ ವಿರೇಂದ್ರನಾಥ್.ಆ ಮಧುರ ಸಂದರ್ಭದ ಫೋಟೋ ಇದು…

‍ಲೇಖಕರು G

7 December, 2011

3 Comments

  1. SRIKANTH

    THUMBA KHUSHIYAGIDE
    BEST OF LUCK
    SRIKANTH

  2. ravindra

    chennagide

  3. ravindra

    chennagide munde?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading