ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರು ದಸರಾದಲ್ಲಿ ಜೋಷಿ ಸವಾರಿ …

* “ವೀಕ್ಷಕರೇ, ನಿಮಗೆಲ್ಲ ಸ್ವಾಗತ, ಸುಸ್ವಾಗತ.” * “……ಆದಂಥ ಡಾ……ಅವರು ಜನರತ್ತ ಕೈಬೀಸ್ತಾ ಇದ್ದಾರೆ. ನಿಜಕ್ಕೂ ಒಂದು ಆನಂದದ ಕ್ಷಣ.” * “ಡಾ…..ಅವರು ಪ್ರೇಕ್ಷಕರತ್ತ ಕೈಬೀಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರೇಕ್ಷಕರು ಅತೀ ಆನಂದದಿಂದ ಇದನ್ನು ನೋಡ್ತಾ ಇದ್ದಾರೆ.” – ಹೀಗೆ ದೂರದರ್ಶನದ ’ಚಂದನ’ ವಾಹಿನಿಯ ನಿರೂಪಕರಿಂದ ಪರಾಕು ಹೇಳಿಸಿಕೊಳ್ಳುತ್ತ, ಸುಮ್ಮಸುಮ್ಮನೇ ಜನರ ಕೈಲುಕುತ್ತ, ಕಲಾವಿದರ ಬೆನ್ನು ತಟ್ಟುತ್ತ, ಈ ಸಲದ ಮೈಸೂರು ದಸರಾ ಜಂಬೂ ಸವಾರಿಯ ನೇರ ಪ್ರಸಾರದಲ್ಲಿ (ಪ್ರತಿ ವರ್ಷದಂತೆ ಈ ವರ್ಷವೂ) ಅತಿ ಹೆಚ್ಚು ಚೌಕಟ್ಟುಗಳಲ್ಲಿ ವೀಕ್ಷಕರಿಗೆ ದರ್ಶನ ಕೊಟ್ಟ ಅತಿ ಗಣ್ಯ ವ್ಯಕ್ತಿ ಅದೇ ’ಚಂದನ’ ವಾಹಿನಿಯ ಮುಖ್ಯಸ್ಥ ಡಾ. ಮಹೇಶ ಜೋಶಿ ಪೂರ್ಣ ಓದಿಗೆ : ಮೀಡಿಯಾ ಮೈಂಡ್ ]]>

‍ಲೇಖಕರು avadhi

20 October, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading