ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರಿನಲ್ಲೂ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ .. ಫೋಟೋ ಆಲ್ಬಂ

ಪಿ ಸಾಯಿನಾಥ್ ಅವರ ’Everybody Loves a Good Draught’  ಪುಸ್ತಕದ ಕನ್ನಡ ಅನುವಾದ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಪುಸ್ತಕದ ಮರು ಮುದ್ರಣದ ಬಿಡುಗಡೆ ಸಮಾರಂಭ ಮೈಸೂರಿನ ರಂಗಾಯಣದಲ್ಲಿ ನಡೆಯಿತು. ವಿಶ್ರಾಂತ ನ್ಯಾಯಮೂರ್ತಿಗಳಾದ ಎ ಜೆ ಸದಾಶಿವ, ಪುಸ್ತಕವನ್ನು ಅನುವಾದಿಸಿದ ಹಿರಿಯ ಪತ್ರಕರ್ತ ಜಿ ಎನ್ ಮೋಹನ್, ವನ್ಯ ಜೀವಿ ತಜ್ಞರಾದ ಕೃಪಾಕರ ಸೇನಾನಿ,  ವಿ ಗಾಯತ್ರೀ, ಅಭಿನವದ ರವಿ ಕುಮಾರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ದೃಶ್ಯಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

28 December, 2012

3 Comments

  1. shanthi k.a.

    thank you for sharing sir.

  2. ರಮೇಶ್ ಹಿರೇಜಂಬೂರು

    ಬೆಂಗಳೂರಿನಲ್ಲಿ ನಡೆದಷ್ಟೇ ಅರ್ಥಪೂರ್ಣವಾಗಿ ನಡೆದಿದೆ…
    -ರಮೇಶ್ ಹಿರೇಜಂಬೂರು

  3. D.Ravivarma

    istu begane idu eradane mudrana kandiddu nijakku kushiyaata ide… p.sayinaath haagu g,n,mohan haagu prakashakarigu abhinandanegalu….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading