ಸಾಹಿತ್ಯ ಸಂಘ, ದೆಹಲಿ- ಕರ್ನಾಟಕ ಸಂಘ
ಪರಿಸರ ಹೋರಾಟಗಾರ ಶ್ರೀ ಅಡ್ದೂರ್ ಕೃಷ್ಣ ರಾವ್
ಅವರಿಂದ
ಮಾಹಿತಿ ಹಕ್ಕುಗಳ ಕಾಯಿದೆಯ ಬಗ್ಗೆ
ವಿಶೇಷ ಉಪನ್ಯಾಸ
ಶ್ರೀ ಶಿವರಾಮ ಪೈಲೂರ್
ಕಾರ್ಯಕ್ರಮ ನಿರ್ದೇಶಕರು, ದೆಹಲಿ ಆಕಾಶವಾಣಿ
ಅವರು ಭಾಗವಹಿಸಿದ್ದಾರೆ
ದಿನಾಂಕ ೧೧.೭. ೨೦೦೯, ಸಾಯಂಕಾಲ ಗಂಟೆ ೫.೩೦ ಕ್ಕೆ, ಸಂಘದ ಆವರಣದಲ್ಲಿ
ಎಲ್ಲರಿಗೂ ಸ್ವಾಗತ
ಆರ್ ರೇಣುಕುಮಾರ್, ಸಿ ವಿ ಗೋಪಿನಾಥ್





0 Comments