ಬಾಬಾ ಸಾಹೇಬ್ ಅಂಬೇಡ್ಕರರು ಈ ನೆಲದಲ್ಲಿ ಹುಟ್ಟದಿದ್ದರೆ ಏನಾಗುತ್ತಿತ್ತು.. ಎಂದು ನೆನೆದರೇ ಭಯವಾಗುತ್ತದೆ. ಅವರು ಹುಟ್ಟಿ ಬದುಕಿ ಕೋಟ್ಯಂತರ ಬದುಕುಗಳಿಗೆ ಬೆಳಕು ಕೊಟ್ಟಿದ್ದಾರೆ.
ಕೆಟ್ಟ ರಾಜಕಾರಣ, ಅಸಹ್ಯ ಸಾಹಿತ್ಯಕ ಲಾಭಿಗಳು, ಅಮಾನವೀಯ ಮಡೆ ಮಡೆ ಸ್ನಾನ, ಕ್ಯಾನ್ಸರ್ ಕೋಮುವಾದ.. ಇವೆಲ್ಲವುಗಳ ನಡುವೆ ಅಂಬೇಡ್ಕರ್ ಮತ್ತೆ ಮತ್ತೆ ನೆನಪಾಗುತ್ತಾರೆ..
-ಹುಲಿಕುಂಟೆ ಮೂರ್ತಿ]]>
ಮತ್ತೆ ಮತ್ತೆ ನೆನಪಾಗುತ್ತಾರೆ..
ನಿಮಗೆ ಇವೂ ಇಷ್ಟವಾಗಬಹುದು…





haudu… idu aksharashya nija…. andina aa katina dinagalalli yaaava aaamishagaligoo tale baagade bahujanara uddhaarakke jeeva mudupitta ee avatari eega mattomme barali endu aniside….