ಮತ್ತೆ ಮತ್ತೆ ನೆನಪಾಗುತ್ತಾರೆ..

ಬಾಬಾ ಸಾಹೇಬ್ ಅಂಬೇಡ್ಕರರು ಈ ನೆಲದಲ್ಲಿ ಹುಟ್ಟದಿದ್ದರೆ ಏನಾಗುತ್ತಿತ್ತು.. ಎಂದು ನೆನೆದರೇ ಭಯವಾಗುತ್ತದೆ. ಅವರು ಹುಟ್ಟಿ ಬದುಕಿ ಕೋಟ್ಯಂತರ ಬದುಕುಗಳಿಗೆ ಬೆಳಕು ಕೊಟ್ಟಿದ್ದಾರೆ. ಕೆಟ್ಟ ರಾಜಕಾರಣ, ಅಸಹ್ಯ ಸಾಹಿತ್ಯಕ ಲಾಭಿಗಳು, ಅಮಾನವೀಯ ಮಡೆ ಮಡೆ ಸ್ನಾನ, ಕ್ಯಾನ್ಸರ್ ಕೋಮುವಾದ.. ಇವೆಲ್ಲವುಗಳ ನಡುವೆ ಅಂಬೇಡ್ಕರ್ ಮತ್ತೆ ಮತ್ತೆ ನೆನಪಾಗುತ್ತಾರೆ.. -ಹುಲಿಕುಂಟೆ ಮೂರ್ತಿ]]>

‍ಲೇಖಕರು G

April 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. SHARANAARTI

    haudu… idu aksharashya nija…. andina aa katina dinagalalli yaaava aaamishagaligoo tale baagade bahujanara uddhaarakke jeeva mudupitta ee avatari eega mattomme barali endu aniside….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: