ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂಗಳೂರಿನಲ್ಲಿ ಸಮುದಾಯ ರೆಪರ್ಟರಿ

IMG_20151230_174727
ಸಮುದಾಯ ತನ್ನ 40 ವರ್ಷಗಳ ನಡೆದು ಬಂದ ಹಾದಿಯಲ್ಲಿ ಈಗ ‘ರೆಪರ್ಟರಿ’ ಪ್ರಾರಂಭಿಸಿ ಕರ್ನಾಟಕದಾದ್ಯಂತ ರಾಜ್ಯವ್ಯಾಪಿ ‘ಬಿಡುಗಡೆಯ ರಂಗಸಂಚಾರ’ದ ಕೊನೆಯ ಹಂತದ ಭಾಗವಾಗಿ ಫೆಬ್ರವರಿ 19ರಂದು ಬೆಂಗಳೂರು ನಗರ ತಲುಪಲಿದೆ.
ನಿರಂಜನ ರ ಮ್ರತ್ಯುಂಜಯ ಮತ್ತು ಚಿರಸ್ಮರಣೆ ಎರಡು ಕಾದಂಬರಿಗಳನ್ನು ಆಧರಿಸಿ ರಚಿಸಲಾದ ರಂಗ ನಾಟಕ ಮ್ರತ್ಯುಂಜಯ ಮತ್ತು ಕನ್ನಡ ಸಾಹಿತ್ಯದ ಇತಿಹಾಸವನ್ನು ಶಾಸನಗಳಿಂದ ಇಂದಿನವರೆಗಿನ ಆಯ್ದ ಕಾವ್ಯದ ಭಾಗಗಳ ವಿಶಿಷ್ಟ ಪ್ರಸ್ತುತಿಯಾದ ಕಾವ್ಯರಂಗ ಗಳ ಪ್ರದರ್ಶನ ಬೆಂಗಳೂರಿನ ವಿವಿಧ ಕಾಲೇಜುಗಳು ಮತ್ತು ಬಡಾವಣೆಗಳಲ್ಲಿ  ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
DSC_9842ಕಾವ್ಯರಂಗ 
ಫೆಬ್ರವರಿ 19, 2016 ಶುಕ್ರವಾರ ಬೆಳಿಗ್ಗೆ  11 ಗಂಟೆ ಮಹಾರಾಣಿ ಕಲಾ ಕಾಲೇಜು ಅರಮನೆ ರಸ್ತೆ
– ಮಧ್ಯಾಹ್ನ 2.30 ಗಂಟೆ ಮಹಾರಾಣಿ ವಿಜ್ಞಾನ ಕಾಲೇಜು, ಅರಮನೆ ರಸ್ತೆ
ಫೆಬ್ರವರಿ 24 2016 ಬುಧವಾರ  ಬೆಳಿಗ್ಗೆ 11 ಗಂಟೆ ಸರ್ಕಾರಿ ಕಲಾ ಕಾಲೇಜು, ಹಳೆ ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್.ವೃತ್ತದ ಬಳಿ.
ಮೃತ್ಯುಂಜಯ ರಂಗ ನಾಟಕ
ಫೆಬ್ರವರಿ 27, 2016 ಶನಿವಾರ ಸಂಜೆ 7 ಗಂಟೆ ಸಾಂಸ್ಕೃತಿಕ ಸಮುಚ್ಛಯ ಕಲಾಗ್ರಾಮ, ಬೆಂಗಳೂರು
ಫೆಬ್ರವರಿ 28, 2016 ಭಾನುವಾರ ಮಧ್ಯಾಹ್ನ 3.30 ಗಂಟೆ / IMG_20151230_171923ಸಂಜೆ 7.30 ಗಂಟೆ ರಂಗ ಶಂಕರ ಬೆಂಗಳೂರು
ಫೆಬ್ರವರಿ 29, 2016 ಸೋಮವಾರ ಸಂಜೆ 6 ಗಂಟೆ ಸಮಾರೋಪ ಸಮಾರಂಭ ಮತ್ತು ರಂಗ ನಾಟಕ ಪ್ರದರ್ಶನ.ರವೀಂದ್ರ ಕಲಾಕ್ಷೇತ್ರ
 
ವಂದನೆಗಳೊಂದಿಗೆ
ವಿಮಲಾ.ಕೆ.ಎಸ್
 broucher outside 3
broucher inside 3

‍ಲೇಖಕರು Admin

13 February, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading