ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ ಕಲ್ಪಿತವಾಗುತ್ತದೆ. ಪ್ರಾಯಶ: ಪ್ರೀತಿಯ ಬಗ್ಗೆ ಇರುವಂತಹ ಆಹ್ಲಾದಕರ ಭಾವ ಇಂತಹ ಚೈತನ್ಯ-ಖುಷಿಯನ್ನು ಉಂಟು ಮಾಡುತ್ತದೆ ಎಂದು ಕಾಣುತ್ತದೆ.ಆದ್ರೆ ಪಾಪ ಹೃದಯ ಪಡಕೊಂಡವರಷ್ಟೇ ಮುರುಕೊಂಡವರ ಸಂಖ್ಯೆಯು ಇಂದು ಕಾಣುತ್ತೆ.

ಈ ಒಂದು ದಿನ ಇದೆ ಅಂತ ಸಾಮಾನ್ಯರಿಗೆ ಗೊತ್ತೇ ಇರಲಿಲ್ಲ, ಅಂತಹ ವಿಷಯ ಗೊತ್ತು ಮಾಡಿದ್ದು ನಮ್ಮ ವಾಹಿನಿಗಳು. ಅದರಲ್ಲೂ ದೃಶ್ಯ ಮಾಧ್ಯಮಗಳು ಒಂದೊಂದಾಗಿ ಯಾವಾಗ ಜನಸೇವೆಗೆ ನಿಲ್ತೋ ಆಗ ಶುರು ಆಯ್ತು ನೋಡಿ ಪ್ರೇಮಕ್ಕೊಂದು ಸುಗ್ಗಿ ಕಾಲ.ಇಂತಹ ದಿನ ಇದೆ, ಇದು ಹಿಂಗೆ ಅನ್ನುವ ಸಂಗತಿ ಬ್ಯಾಡ ಅನ್ನುವಷ್ಟು ಪ್ರಸಾರ ಮಾಡಿ ಬಿಡುತ್ತದೆ ವಾಹಿನಿಗಳು. ಆ ಮೂಲಕ ಸಂತ ವ್ಯಾಲೆಂಟೈನ್ ನೆನಪನ್ನು ಅಜರಾಮರ ಮಾಡಿದ್ದೇವೆ

ಪೂರ್ಣ ಓದಿಗೆ- ಮೀಡಿಯಾ ಮೈಂಡ್

‍ಲೇಖಕರು avadhi

15 February, 2011

1 Comment

  1. Badarinath Palavalli

    ಪ್ರಚೋದನೆಯ ವೈಭವೀಕರಣ ಯಾವತ್ತಿಗೂ ಸಮ್ಮತವಲ್ಲ. ಮಾಧ್ಯಮಗಳ ಬೇಜವಾಬ್ದಾರಿ ಮತ್ತು ಪ್ರಚಾರಕೋರರ ಹಾವಳಿಯಿಂದ ಆಗುವ ಕೆಟ್ಟ ಪರಿಣಾಮಗಳು ಅತಿರೇಕಕ್ಕೆ ಹೋಗುತ್ತಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading