ದೆಹಲಿ ಕರ್ನಾಟಕ ಸಂಘ
ಸಾಹಿತ್ಯ ಸಮಿತಿ
ಸಾಹಿತ್ಯ ಸಂಜೆ

ದಿನಾಂಕ ೨೫-೧೦- ೨೦೦೯ ಸಾಯಂಕಾಲ ೩.೩೦ ಕ್ಕೆ,
ಸ್ಥಳ: ಸಂಘದ ಗ್ರಂಥಾಲಯ
‘ಮಾನವ ಜಾತಿ ತಾನೊಂದೆ ವಲಂ’
ಎಂದ ಮಹಾಕವಿ ಪಂಪನ ಬಗೆಗೆ ಸಾಕ್ಷ್ಯ ಚಿತ್ರ
( ನಿರ್ಮಾಣ : ಭಾರತೀಯ ಭಾಷಾ ಸಂಸ್ಥಾನ ಮೈಸೂರು)
ಶ್ರೀ ಕಲುಮಂಗಿಯವರ
ಆಶಾ ಸೌಧ
ಕೃತಿಯ ಬಗ್ಗೆ ಉಷಾ ಭರತಾದ್ರಿಯವರಿಂದ ನಾಲ್ಕು ಮಾತು
ಸ್ವರಚಿತ ಕವನಗಳ ವಚನ ಇತ್ಯಾದಿ..

ಬನ್ನಿ
ಪಂಪನ ಬಗೆಗೆ ಸಾಕ್ಷ್ಯಚಿತ್ರ
ನಿಮಗೆ ಇವೂ ಇಷ್ಟವಾಗಬಹುದು…





0 Comments