
ವಿ ಆರ್ ಕಾರ್ಪೆಂಟರ್ ಸಂಪಾದಕತ್ವದಲ್ಲಿ ಹೊಸ ಮಾಸ ಪತ್ರಿಕೆ ‘ನವಿಲು’ ಅಂಗಳಕ್ಕಿಳಿಯಿತು ಸುಗತ ಶ್ರೀನಿವಾಸರಾಜು, ದಿನೇಶ್ ಅಮೀನ್ ಮಟ್ಟು, ನಟರಾಜ ಹುಳಿಯಾರ್, ಅಗ್ರಹಾರ ಕೃಷ್ಣಮೂರ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು
ಬದುಕು ಕಮ್ಯುನಿಟಿ ಕಾಲೇಜ್ ನ ನವೀನ ಕುಮಾರ್ ಹಾಗೂ ಹರ್ಷಕುಮಾರ್ ಕುಗ್ವೆ ಕಂಡಂತೆ ಸಮಾರಂಭ ಹೀಗಿತ್ತು.
‘ಅವಧಿ’ ನೂತನ ಪತ್ರಿಕೆಗೆ ಶುಭಾಶಯಗಳನ್ನು ಕೋರುತ್ತದೆ
ದೊಡ್ಡ ಸೈಜ್ ನಲ್ಲಿ ಚಿತ್ರಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ





ಸುಂದರ ಭಾವಚಿತ್ರಗಳನ್ನು ಸೆರೆಹಿಡಿದಿರುವಿರಿ ಈ ಮಾಸಿಕದಲ್ಲಿ ನನ್ನ ಒಂದು ಲೇಖನವಿದೆ ದಯವಿಟ್ಟು ಓದಿ ನಿಮ್ಮ ಅನಿಸಿಕೆ ತಿಳಿಸಿ mankavi143@gmail.com
ಮಾನ್ಯರೇ ,
‘ ನವಿಲು ‘ ಮಾಸ ಪತ್ರಿಕೆಯನ್ನು ಪಡೆಯಬೇಕಾದರೆ , ಯಾವ ವಿಳಾಸಕ್ಕೆ ಪತ್ರ ಬರೆಯಬೇಕು . ಅದರ ಚಂದಾ ಹಣವೆಷ್ಟು ? ವಿವರವನ್ನು ತಿಳಿಸಿ .
ಸಿ ಪಿ ನಾಗರಾಜ ಬೆಂಗಳೂರು