ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬುಕ್: ಸಹ್ಯಾದ್ರಿ ನಾಗರಾಜ್ ಆಯ್ಕೆ

sahyadri nagaraj
ಸಹ್ಯಾದ್ರಿ ನಾಗರಾಜ್
ವಸುಧೇಂದ್ರ ತೆಲುಗಿನಿಂದ ಅನುವಾದಿಸಿರುವ ‘ಮಿಥುನ’ ಕಥಾಸಂಕಲನ. ಎಷ್ಟು ಸಾರಿ ಸುತ್ತಿದರೂ ಸಾಲದು ಎನಿಸುವಂಥ ಭಾವನೆಗಳ ದಟ್ಟಡವಿಯದು. ಜೊತೆಗೆ, ಪ್ರೀತಿಯಲ್ಲಿ ಮಿಂದ ಮೇಲಂತೂ ಆ ಪುಸ್ತಕದ ‘ಮಿಥುನ’ ಕತೆಯನ್ನು ಮತ್ತೊಮ್ಮೆ ಓದದಿದ್ದರೆ ಪ್ರೀತಿಗೆ, ಚಂದ ಬದುಕಬೇಕು ಅಂದುಕೊಳ್ಳುವ ಮನಸ್ಸಿಗೆ ಸಮಾಧಾನ, ಬೆಳಕು ಸಿಕ್ಕೀತಾದ್ರೂ ಹೇಗೆ?!

 

‍ಲೇಖಕರು Admin

20 January, 2016

1 Comment

  1. ಮಾಲಿನಿ

    ಇದು ನನ್ನ All time favorite ಗಳಲ್ಲಿ ಒಂದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading