ವಿದ್ಯಾ ಕುಂದರಗಿ
ವೇದಾಂತ ರೆಜಿಮೆಂಟ್- ಮತ್ತು ಇತರ ವೈಚಾರಿಕ ಲೇಖನಗಳು
ಬಿ. ವಿ. ವೀರಭದ್ರಪ್ಪ
ಪ್ರಕಾಖನ: ಪತ್ರಿಕೆ’ ಪ್ರಕಾಶನ, ಬೆಂಗಳೂರು

ಸರ್ವಕಾಲಕ್ಕೂ ಸರ್ವವಿಧಿತವಾಗಬಲ್ಲ ವಿಚಾರಗಳ ಈ ಕೃತಿ ಎಂದೆಂದಿಗೂ ಪ್ರಸ್ತುತ.
ಮೌಢ್ಯವನ್ನೇ ಬಿತ್ತಿ ಮೌಢ್ಯವನ್ನೇ ಬೆಳೆಯುವ ಸಂಪ್ರದಾಯಗಳು ಮತ್ತು ಆ ಸಂಪ್ರದಾಯಗಳನ್ನು ಉಳಿಸುವಲ್ಲಿ ಜಯಶಾಲಿಯಾಗಿರುವ ನಮ್ಮ ಧಾರ್ಮಿಕ ಮಹಾನ್ ಗ್ರಂಥಗಳ ಬೇರುಗಳ ಕುಂಡಲಿಯನ್ನೇ ಬಿಚ್ಚಿಡುವ ಇದು ನವ-ಯುವ ಓದುಗರಿಗೆ ಸರ್ವಕಾಲಕ್ಕೂ ದೀವಿಗೆಯಾಗಿದೆ.




0 Comments