ಬಿ. ವಿ. ಕಾರಂತ ನೆನಪಿನ ನಾಟಕೋತ್ಸವ (2013 ಫೆಬ್ರವರಿ 15,16 ಮತ್ತು 17)
ರಾಮ್ ನರೇಶ್ ಮಂಚಿ
ನಾಟಕ : ನನ್ನ ಗೋಪಾಲ
ವಿನ್ಯಾಸ : ಮೂರ್ತಿ ದೇರಾಜೆ
ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಮಕ್ಕಳಿಂದ ನಾಟಕ 17 02 2013
ಸ್ಥಳ : ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲಾ ವಠಾರ, ಕುಕ್ಕಾಜೆ
ಬಿ. ವಿ. ಕಾರಂತ ರಂಗ ಭೂಮಿಕಾ ಟ್ರಸ್ಟ್ (ರಿ.)
ಮಂಚಿ – ಕುಕ್ಕಾಜೆ, ಅಂಚೆ : ಮಂಚಿ – 574323.
ಬಂಟ್ವಾಳ ತಾಲೂಕು, ದ. ಕ.
ಸಹಯೋಗ :
ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಸಮಸಾಂಪ್ರತಿ, ವಿಟ್ಲ.

ನಾಟಕದ ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :







ಒಂದಕ್ಕಿಂತ ಒಂದು ಫೋಟೊಗಳು ಚೆನ್ನಾಗಿದೆ ಸರ್….
ಒಬ್ಬ ಛಾಯಾಗ್ರಾಹಕರಾಗಿ ತಮ್ಮ ಕರ್ತವ್ಯವನ್ನು ಅತ್ಯಂತ ಚೊಕ್ಕವಾಗಿ ನಿರ್ವಹಿಸಿದ್ದೀರಿ. ಉತ್ತಮ ಕ್ಷಣ ನಿರ್ವಹಣೆ ಫೋಟೊಗಳ ಅಂದ ಹೆಚ್ಚಿಸಿದೆ. ಪ್ರಕಟಿಸಿದ ಅವಧಿಗೆ ಧನ್ಯವಾದಗಳು