ಜಿ. ಪಿ. ರಾಜರತ್ನಂ ಜನ್ಮಶತಮಾನೋತ್ಸವ ಸಮಿತಿ
ಗಾಂಧಿ ಸಾಹಿತ್ಯ ಸಂಘ, 8ನೆಯ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-3
ಮತ್ತು
ಹಿರೇಮಲ್ಲೂರು ಈಶ್ವರನ್ ಪ. ಪೂ. ವಿಜ್ಞಾನ ಕಾಲೇಜು
ಕಲ್ಯಾಣನಗರ, ಧಾರವಾಡ
ಇವರ ಸಂಯುಕ್ತ ಆಶ್ರಯದಲ್ಲಿ
`ಕವಿಗೆ ಕವಿ ಮಣಿವನ್’ ಕಾರ್ಯಕ್ರಮ
ಅಧ್ಯಕ್ಷತೆ:
ಕೆ. ಎಸ್. ಶರ್ಮ
ವಿಶೇಷ ಉಪನ್ಯಾಸ:
ಜಿ. ಪಿ. ರಾಜರತ್ನಂ ಕಾವ್ಯ ಮತ್ತು ವ್ಯಕ್ತಿತ್ವ ಕುರಿತು
ಶಾಮಸುಂದರ ಬಿದರಕುಂದಿ ಅವರಿಂದ
ಮತ್ತು
ಚಿ. ಶ್ರೀನಿವಾಸರಾಜು ವ್ಯಕ್ತಿತ್ವ ಮತ್ತು ಸಾಹಿತ್ಯ ಪರಿಚಾರಿಕೆ ಕುರಿತು
ರಮಾಕಾಂತ ಜೋಶಿ ಅವರಿಂದ
ರಾಜರತ್ನಂ ಮತ್ತು ಶ್ರೀನಿವಾಸರಾಜು ಅವರ ಕವಿತೆಗಳ ಓದು
ದಿನಾಂಕ: 28-11-೨೦೦೮, ಶುಕ್ರವಾರ
ಸಂಜೆ ೫ಕ್ಕೆ
ಸ್ಥಳ: ಸಭಾಂಗಣ
ಶ್ರೀ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಕಾಲೇಜು
ಕಲ್ಯಾಣನಗರ, ಧಾರವಾಡ
ದಯಮಾಡಿ ಬನ್ನಿ
ಸಹಕಾರ: ಮನೋಹರ ಗ್ರಂಥಮಾಲೆ, ಧಾರವಾಡ ಮತ್ತು ಅಭಿನವ ಬೆಂಗಳೂರು






0 Comments