ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ – ಹಸಿರು ಸೇನಾನಿ

ಅಧಿಕಾರಿಗಳ, ರಾಜಕಾರಣಿಗಳ ಮರ್ಜಿಯಲ್ಲಿ ತಗ್ಗಿಬಗ್ಗಿ ಗೂನು ಬೆನ್ನಾಗಿದ್ದ ರೈತನನ್ನು ನೆಟ್ಟಗೆ ನಿಲ್ಲಿಸಿ, ಅವನಲ್ಲಿ ಆತ್ಮವಿಶ್ವಾಸ ತುಂಬಿ, ದರ್ಪ ದಮನಗಳ ಎದುರು ಸೆಟೆದು ನಿಲ್ಲುವ ಆತ್ಮಗೌರವ ತಂದುಕೊಟ್ಟ ಮೊದಲಿಗರು ನಂಜುಂಡಸ್ವಾಮಿ

– ಪೂರ್ಣಚಂದ್ರ ತೇಜಸ್ವಿ

ಪ್ರೊಫೆಸರ್ ಎಂಡಿಎನ್ ಕಣ್ಮುಂದೆ ಬಂದಾಗ ರೈತರ ಫಿರಂಗಿಯಂತೆ ಕಾಣತೊಡಗುತ್ತಾರೆ. ಅವರು ಮೂಢಾತ್ಮವಾದ ನಮ್ಮ ಹಳ್ಳಿಗಾಡಿಗೆ ಮಾತು ಕೊಟ್ಟರು.

– ದೇವನೂರು ಮಹಾದೇವ

ಪ್ರೊ.ನಂಜುಂಡಸ್ವಾಮಿಯವರ ಪ್ರೇರಣೆ ಹಾಗೂ ಸ್ಪೂರ್ತಿ ಗಾಂಧೀಜಿ, ಜೆ.ಪಿ. ಲೋಹಿಯಾ, ಅಂಬೇಡ್ಕರರ ಸ್ಫೂರ್ತಿಯಂತೆ ಸದಾ ನಮ್ಮ ಜೊತೆ ಇರುತ್ತದೆ ; ಇರಬೇಕು.

– ಮೇಧಾ ಪಾಟ್ಕರ್

 

‍ಲೇಖಕರು avadhi

14 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading