ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಬದರಿನಾಥ ಪಲವಳ್ಳಿ ಅವರ 'ಪಾತ್ರ ಅನ್ವೇಷಣಾ'

“ಗಾಳಿ ಕಿರಿಸುಳಿ  ಹುಟ್ಟಿತು, ಕವನವೇಶವ ತೊಟ್ಟಿತು” ಇದು ವರಕವಿ ಬೇಂದ್ರೆಯವರು ಕಾವ್ಯವನ್ನು ವ್ಯಾಖ್ಯಾನಿಸುವ ರೀತಿ. ಬದರಿನಾಥ  ಅವರ ಕವನಗಳಿಗೆ ಈ ವ್ಯಾಖ್ಯಾನವು ಪೂರ್ಣರೂಪದಲ್ಲಿ ಅನ್ವಯಿಸುತ್ತದೆ. ಪಳವಲ್ಲಿಯವರ ಕವನಗಳಲಿ ಸುಖದ ಕಚಗುಳಿಯೇ ಆಗಿರಲಿ, ವೈಯಕ್ತಿಕ ದುಮ್ಮಾನವೇ ಇರಲಿ, ಸಾಮಾಜಿಕ ದುರಂತವೇ ಸಂಭವಿಸಿರಲಿ, ಈ ಕವಿಯ ಕವನಗಳು ನಯವಾದ ಬಣ್ಣಗಳಲ್ಲಿ ರೂಪುಗೊಳ್ಳುತ್ತವೆ

 
 
 

‍ಲೇಖಕರು avadhi

16 November, 2013

4 Comments

  1. Badarinath Palavalli

    ನಿಮ್ಮ ಪ್ರೋತ್ಸಾಹಕ್ಕೆ ಯಾವತ್ತೂ ನಾನು ಚಿರರುಣಿ.

  2. ತಿರು ಶ್ರೀಧರ

    ಆತ್ಮೀಯ ಮೆಚ್ಚುಗೆಗಳು ಮತ್ತು ಶುಭ ಹಾರೈಕೆಗಳು

  3. Anonymous

    Would love to read the collection.
    Liked the review
    -Anil talikoti

  4. bharathi b v

    Adbhutha kavithegalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading