ಪತ್ರಿಕೋದ್ಯಮದ ಕುತೂಹಲ . ಅದರ ವೈಶಿಷ್ಟ್ಯ . ಅದರೊಳಗಿನ ಒಳನೋಟ , ಪತ್ರಿಕಾಧರ್ಮದ ಶಿಸ್ತು , ಸ್ಥಿತ ಪ್ರಜ್ಞತೆ ಎಲ್ಲವನ್ನು ಮೈಗೂಡಿಸಿಕೊಂಡ ಮಿತ್ರ ಪ್ರಭಾಕರ ಜೋಶಿಯವರು ಈ ಕೃತಿಯ ಮೂಲಕ ಪತ್ರಕರ್ತರಾಗಲು ಅಪೇಕ್ಷಿಸುವವರಿಗೆ ಒಂದು ಪ್ರಾಥಮಿಕ ತಿಳುವಳಿಕೆಯನ್ನು ನೀಡಿದ್ದಾರೆ .
ಪತ್ರಕರ್ತರೆಂದರೆ ಸಾಮಾನ್ಯವಾಗಿ ಯಾರ ಜತೆಯೂ ಬೇರೆಯುವವರಲ್ಲ ; ಅವರ ಲೋಕವೇ ಬೇರೆ ಎಂಬ ಭಾವನೆಯಿರುವ ಈ ದಿನಗಳಲ್ಲಿ ಪತ್ರಿಕೆ , ರಂಗಭೂಮಿ , ಸಾಹಿತ್ಯ , ಗಡಿನಾಡು , ಅಮ್ಮ ಪ್ರಶಸ್ತಿ ,ಪುಸ್ತಕ ಪ್ರಕಾಶನ ಮುಂತಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ತಲ್ಲೀನರಾಗಿರುವ ಜೋಶಿಯವರು ಗಡಿಗನ್ನಡದ ಸಾಂಸ್ಕ್ರತಿಕ ಚೇತನದಂತಿದ್ದಾರೆ.
-ಡಾ. ಗಣೇಶ್ ಅಮೀನಗಡ
ಬೆನ್ನುಡಿಯಿಂದ





ನಾನು ಕೊಂಡು ಓದಲೇ ಬೇಕಾದ ಪುಸ್ತಕ ಇದು.
meru vyakthitvada joshiyavru srala sajjnaru