ಈ ಲೇಖನ ನನ್ನ ಸಾಹಸ. ಇಷ್ಟು ನೈಜವಾಗಿ ನನ್ನ ಬಗ್ಗೆ ನಾನೇ ಮಾಡಿಕೊಂಡ ಕಠಿಣವಾದ ಆತ್ಮಪರೀಕ್ಷೆ. ಆದರೆ ಬರಹಗಾರನಾಗಿ ನಾನಲ್ಲದೆ ಬೇರೆ ಯಾರೂ ಹೇಳಲಾರದ ಸಂಗತಿಗಳಿದ್ದರೆ ಅದನ್ನು ಹೇಳುವುದು ಕೃತಿ ಪರೀಕ್ಷೆಯ ಮತ್ತು ಆಸ್ವಾದದ ದೃಷ್ಟಿಯಿಂದ ಓದುಗನಿಗೆ ಸಹಾಯಕವಾದ್ದು.
ಕನ್ನಡದಲ್ಲಿ ಬರೆಯಬೇಕಾದ್ದನ್ನು ನಾನು ಇಂಗ್ಲಿಷಿನಲ್ಲಿ ಬರೆಯಬೇಕಾಯಿತು. ಗೆಳೆಯ ಜಯಪ್ರಕಾಶ ನಾರಾಯಣರು ಇದನ್ನು ಬಹಳ ಶ್ರಮವಹಿಸಿ ನನ್ನ ಮಾತಿಗೆ ಹತ್ತಿರವಾಗುವಂತೆ ಅನುವಾದಿಸಿದ್ದಾರೆ.
ಯು ಆರ್ ಅನಂತಮೂರ್ತಿ.




0 Comments