ಟಿ ಎನ್ ಸೀತಾರಾಂ
Forgive us for living
while you are dead
ಗಾಂಧೀಜಿ ಸತ್ತ ದಿನ ಜೀನ್ ಪಾಲ್ ಸಾರ್ತೆ ಹೇಳಿದ್ದು
(ತನ್ನದೇ ನಾಟಕದ ಸಾಲುಗಳು)
ನೆಲದ ನೋವನು ಅರಿತು
ಅಮೃತ ಪಾತ್ರೆಯ ತಂದ ದಾನಿಯನೆ
ಕೈಯ್ಯಾರ ಕೊಂದರವರು
ನಿನ್ನ ಹೆಸರಿಡಬಹುದು ಬೀದಿ ಬೀದಿಗೆ
ಸುಲಭ
ನಿನ್ನಂತೆ ಬದುಕುವುದು
ದುರ್ಲಭ
ಕೆ ಎಸ್ ನರಸಿಂಹಸ್ವಾಮಿ (ಗಾಂಧಿ ಸ್ತವನ)








0 Comments