ಎಸ್. ವಿ. ಪರಮೇಶ್ವರ ಭಟ್ಟರ ‘ಇಂದ್ರಚಾಪ’ ಮತ್ತು ಇದೇ ರೀತಿಯ ಕೆಲವು ಸಂಕಲನಗಳಲ್ಲಿನ ಮುಕ್ತಕಗಳು, ಸುಭಾಷಿತಗಳಂತೆ, ಬಿಡಿಬಿಡಿಯಾಗಿ ಉಪಯೋಗಿಸಲು ಬಹಳ ಚೆನ್ನಾಗಿವೆ. ಮತ್ತು, ನಿಮ್ಮ ಪಾಂಡು ಪಾಟೀಲನಿಗೂ ಅರ್ಥವಾಗುವಷ್ಟು ಸರಳ, ಸುಲಭವಾಗಿವೆ ಸರ್ 🙂
Loading...
Murthy
on 19 July, 2012 at 10:12 AM
diviji saakallaa sir ????
Loading...
ಎಂ.ಆರ್. ದತ್ತಾತ್ರಿ
on 19 July, 2012 at 11:28 AM
ಅಡಿಗರ ‘ಸತ್ತೆ ಬದುಕುವ ಮಂದಿ’ ಕವಿತೆ ನಿಮ್ಮ ಬಿಂಗಾ ಸಾಹೇಬನ ಪಾತ್ರಕ್ಕೆ ಬಹಳ ಹೊಂದುತ್ತದೆ, ನೋಡಿ.
Loading...
Dr,D,T,KRISHNA MURTHY.
on 19 July, 2012 at 1:39 PM
ಡಿ.ವಿ.ಜಿ.ಯವರ ಕಗ್ಗದ ೬೫೮ನೇ ಕವನದ ಸಾಲುಗಳು ಇಂತಿವೆ;
“ಎದ್ದೆದ್ದು ಬೀಳುತಿಹೆ,ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ
ಉದ್ಧರಿಸುವೆನು ಜಗವನೆನ್ನುತಿಹ ಸಖನೇ
ನಿನ್ನುದ್ಧಾರವೆಷ್ಟಾಯ್ತೋ?-ಮಂಕುತಿಮ್ಮ”
ಹಾಗೆಯೇ ೬೫೨,೬೫೩,೬೫೪,೬೫೬,೬೫೭ ನೇ ಪದ್ಯಗಳೂ ಚೆನ್ನಾಗಿವೆ.
ಉಪಯೋಗವಾಗಬಹುದೇ ನೋಡಿ ಸೀತಾರಾಂ ಸರ್.ನಮಸ್ಕಾರ.
ಮಾನ್ಯರೇ, ನಮ್ಮ ಕನ್ನಡದ ಕೆಲವು ಉದಯೋನ್ಮುಖ ಬ್ಲಾಗ್ ಬರಹಗಾರರ ಮಾತುಕತೆ, ಕವಿತೆ, ಲೇಖನ ಮತ್ತು ಅವರುಗಳ ಬ್ಲಾಗಿನ ಲಿಂಕ್ ಗಳನ್ನು ಈ ಕೆಳಗೆ ನೀಡಿರುವ ಬ್ಲಾಗಿನಲಿ ಕಲೆ ಹಾಕುವ ಪ್ರಯತ್ನ ಮಾಡಿದ್ದೇನೆ. ಈ ಮಾಹಿತಿ ತಮಗೆ ಉಪಯೋಗಕ್ಕೆ ಬರಬಹುದು. ಶುಭವಾಗಲಿ.. http://smnattu.blogspot.in/
ನನ್ನ suggession ಆದ್ರೆ ಅದು ರನ್ನ ನ ‘ಗದಾಯುದ್ಧ’ ಕಾವ್ಯದ ಸಾಲುಗಳನ್ನ ಆರಿಸಿಕೊಳ್ಳಬಹುದು …
I remm reading it in my school & PU days… its contains.. best argument part.. and same you can adopt if its suitable..
but who delivers those in dialogues they should know about reading those poems mainly punctuation and pronunciation side
needs to be taken care…
—
Regards,
Meena Spoorthy.
Loading...
D.RAVI VARMA
on 20 July, 2012 at 2:27 PM
ಬಸವಣ್ಣ ಮತ್ತು ಅಲ್ಲಮ ಪ್ರಭು ಅವರ ವಚನಗಳು ನಿಮಗೆ ಆ ಸಮಯಕ್ಕೆ ಸುಕ್ತವಾಗಬಲ್ಲವು ಅನಿಸುತ್ತೆ
ಮಾತು ಮಾಣಿಕ್ಯದ ದೀಪ್ತಿಯಂತಿರಬೇಕು ,
ಮಾತು ಸ್ಪಟಿಕದ ಸಲಾಕೆಯಂತಿರಬೇಕು ,
ಮಾತು ಮುತ್ತಿನ ಹಾರದಂತಿರಬೇಕು ,
ಮಾತನಾಡಿದರೆ ,
ಲಿಂಗವು ಮೆಚ್ಚಿ ಹೌದೌ ದು ಎನ್ನಬೇಕು .
ಹಾಗೆಯೇ ದಿ.ವಿ,ಜಿ ಅವರ ಸಾಲುಗಳು
ಬದುಕು ಜಟಕಾಬಂಡಿ ,ವಿಧಿ ಅದರ ಸಾಹೇಬ ,
ಕುದುರೆ ನೀನ್ ಅವ ಪೇಳ್ದಂತೆ ಪಯಣಿಗರು ,
ಮದುವೆಗೋ ಮಸಣಕೋ ಹೊಗೆನ್ದಕದೆಗೊಗೋ ,
ಪದಕುಸಿವ ನೆಲವಿಹುದು ಮಂಕುತಿಮ್ಮ . ಹೀಗೆ,ಹೀಗೆ …..
ಜಿ,ಎಸ. ಶಿವರುದ್ರಪ್ಪ ಅವರ ಕಾವ್ಯ, ನಿಸಾರ ಅಹ್ಮದರ
ಕುರಿಗಳು ಸಾರ್ ಕುರಿಗಳು ,
ಒಂದರ ಹಿಂದೆ ಇನ್ನೊಂದು ,
ಅದರ ಹಿಂದೆ ಮತ್ತೊಂದು,
ಅಂಡಲೆಯುವ, ನಾವು ,ನೀವು, ಅವರು ಇವರು
ಕುರಿಗಳು ಸಾರ್ ಕುರಿಗಳು …. ಹೀಗೆ ಹೀಗೆ ……
ರವಿ ವರ್ಮ ಹೊಸಪೇಟೆ
Loading...
GOLD
on 20 July, 2012 at 5:33 PM
ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಭ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು!
ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ!
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.
ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ. *GOLD*
Loading...
GOLD
on 20 July, 2012 at 5:38 PM
ಅಮೃತವಾಹಿನಿಯೊಂದು ಹರಿಯುತಿದೆ
ಮಾನವನ ಎದೆಯಿಂದಲೆದೆಗೆ ಸತತ.
ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು
ಸುತ್ತಮುತ್ತಲು ಮರಳು ಮೇಲೆ ಪಾಚಿ.
ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ
ಕಿರಿದಾಗಿ ಬರಿದಾಗಿ ನೀರ ಗೆರೆಯಾಗಿ
ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು
ಏನನೋ ಕಾಯುತಿದೆ ಗುಪ್ತವಾಗಿ.
ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
ಕರಗೀತು ಮುಗಿಲ ಬಳಗ
ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗ
ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಎದೆ ಹೊಳೆಯು
ಸೇರದಿರೆ ಇಲ್ಲ ನಿಸ್ತಾರ
ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು
ಈ ಬಾಳಿಗಾ ಮಹಾಪೂರ!!!
*GOLD*
Loading...
GOLD
on 20 July, 2012 at 7:07 PM
ಧರ್ಮವೇ ಜಯವೆಂಬ ದಿವ್ಯಮಂತ್ರ || ಪ ||
ಮರ್ಮವನರಿತು ಮಾಡಲಿಬೇಕು ತಂತ್ರ || ಅ.ಪ ||
ವಿಷವಿಕ್ಕಿದವನಿಗೆ ಷಡುರಸವನುಣಿಸಲಿಬೇಕು
ದ್ವೇಷ ಮಾಡಿದವನ ಪೋಷಿಸಲಿಬೇಕು
ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿಬೇಕು
ಮೋಸ ಮಾಡುವನ ಹೆಸರು ಮಗನಿಗಿಡಬೇಕು || 1 ||
ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು
ಬಂಧನದೊಳಿಟ್ಟವರ ಬೆರೆಯಬೇಕು
ಕೊಂದ ವೈರಿಯ ಮನೆಗೆ ನಡೆದು ಹೋಗಲಿಬೇಕು
ಕುಂದೆಣಿಸುವವರ ಗೆಳೆತನ ಮಾಡಬೇಕು || 2 ||
ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು
ಪುಂಡರೀಕಾಕ್ಷ ಶ್ರೀಪುರಂದರವಿಠ್ಠಲನ
ಕೊಂಡಾಡಿ ತಾ ಧನ್ಯನಾಗಬೇಕು || 3 ||
*GOLD*
Loading...
ಟಿ.ಕೆ.ಗಂಗಾಧರ ಪತ್ತಾರ.
on 13 February, 2016 at 9:53 AM
ಮಾನವೀಯತೆಯೊಂದೆ
ಸಾಕು ನಮಗೆ
ಬಾನವರ ಸುಧೆ ಬೇಡ
ದಾನವರ ಬಲ ಬೇಡ-(ಕವಿಯ ಹೆಸರು ತಿಳಿಯದು)
ಎಸ್. ವಿ. ಪರಮೇಶ್ವರ ಭಟ್ಟರ ‘ಇಂದ್ರಚಾಪ’ ಮತ್ತು ಇದೇ ರೀತಿಯ ಕೆಲವು ಸಂಕಲನಗಳಲ್ಲಿನ ಮುಕ್ತಕಗಳು, ಸುಭಾಷಿತಗಳಂತೆ, ಬಿಡಿಬಿಡಿಯಾಗಿ ಉಪಯೋಗಿಸಲು ಬಹಳ ಚೆನ್ನಾಗಿವೆ. ಮತ್ತು, ನಿಮ್ಮ ಪಾಂಡು ಪಾಟೀಲನಿಗೂ ಅರ್ಥವಾಗುವಷ್ಟು ಸರಳ, ಸುಲಭವಾಗಿವೆ ಸರ್ 🙂
diviji saakallaa sir ????
ಅಡಿಗರ ‘ಸತ್ತೆ ಬದುಕುವ ಮಂದಿ’ ಕವಿತೆ ನಿಮ್ಮ ಬಿಂಗಾ ಸಾಹೇಬನ ಪಾತ್ರಕ್ಕೆ ಬಹಳ ಹೊಂದುತ್ತದೆ, ನೋಡಿ.
ಡಿ.ವಿ.ಜಿ.ಯವರ ಕಗ್ಗದ ೬೫೮ನೇ ಕವನದ ಸಾಲುಗಳು ಇಂತಿವೆ;
“ಎದ್ದೆದ್ದು ಬೀಳುತಿಹೆ,ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ
ಉದ್ಧರಿಸುವೆನು ಜಗವನೆನ್ನುತಿಹ ಸಖನೇ
ನಿನ್ನುದ್ಧಾರವೆಷ್ಟಾಯ್ತೋ?-ಮಂಕುತಿಮ್ಮ”
ಹಾಗೆಯೇ ೬೫೨,೬೫೩,೬೫೪,೬೫೬,೬೫೭ ನೇ ಪದ್ಯಗಳೂ ಚೆನ್ನಾಗಿವೆ.
ಉಪಯೋಗವಾಗಬಹುದೇ ನೋಡಿ ಸೀತಾರಾಂ ಸರ್.ನಮಸ್ಕಾರ.
ಮಾನ್ಯರೇ, ನಮ್ಮ ಕನ್ನಡದ ಕೆಲವು ಉದಯೋನ್ಮುಖ ಬ್ಲಾಗ್ ಬರಹಗಾರರ ಮಾತುಕತೆ, ಕವಿತೆ, ಲೇಖನ ಮತ್ತು ಅವರುಗಳ ಬ್ಲಾಗಿನ ಲಿಂಕ್ ಗಳನ್ನು ಈ ಕೆಳಗೆ ನೀಡಿರುವ ಬ್ಲಾಗಿನಲಿ ಕಲೆ ಹಾಕುವ ಪ್ರಯತ್ನ ಮಾಡಿದ್ದೇನೆ. ಈ ಮಾಹಿತಿ ತಮಗೆ ಉಪಯೋಗಕ್ಕೆ ಬರಬಹುದು. ಶುಭವಾಗಲಿ..
http://smnattu.blogspot.in/
Sir, neevu onderdu Bendre avar kavangallannu heli,
Ambekar Pramod
98440 39532
ನನ್ನ suggession ಆದ್ರೆ ಅದು ರನ್ನ ನ ‘ಗದಾಯುದ್ಧ’ ಕಾವ್ಯದ ಸಾಲುಗಳನ್ನ ಆರಿಸಿಕೊಳ್ಳಬಹುದು …
I remm reading it in my school & PU days… its contains.. best argument part.. and same you can adopt if its suitable..
but who delivers those in dialogues they should know about reading those poems mainly punctuation and pronunciation side
needs to be taken care…
—
Regards,
Meena Spoorthy.
ಬಸವಣ್ಣ ಮತ್ತು ಅಲ್ಲಮ ಪ್ರಭು ಅವರ ವಚನಗಳು ನಿಮಗೆ ಆ ಸಮಯಕ್ಕೆ ಸುಕ್ತವಾಗಬಲ್ಲವು ಅನಿಸುತ್ತೆ
ಮಾತು ಮಾಣಿಕ್ಯದ ದೀಪ್ತಿಯಂತಿರಬೇಕು ,
ಮಾತು ಸ್ಪಟಿಕದ ಸಲಾಕೆಯಂತಿರಬೇಕು ,
ಮಾತು ಮುತ್ತಿನ ಹಾರದಂತಿರಬೇಕು ,
ಮಾತನಾಡಿದರೆ ,
ಲಿಂಗವು ಮೆಚ್ಚಿ ಹೌದೌ ದು ಎನ್ನಬೇಕು .
ಹಾಗೆಯೇ ದಿ.ವಿ,ಜಿ ಅವರ ಸಾಲುಗಳು
ಬದುಕು ಜಟಕಾಬಂಡಿ ,ವಿಧಿ ಅದರ ಸಾಹೇಬ ,
ಕುದುರೆ ನೀನ್ ಅವ ಪೇಳ್ದಂತೆ ಪಯಣಿಗರು ,
ಮದುವೆಗೋ ಮಸಣಕೋ ಹೊಗೆನ್ದಕದೆಗೊಗೋ ,
ಪದಕುಸಿವ ನೆಲವಿಹುದು ಮಂಕುತಿಮ್ಮ . ಹೀಗೆ,ಹೀಗೆ …..
ಜಿ,ಎಸ. ಶಿವರುದ್ರಪ್ಪ ಅವರ ಕಾವ್ಯ, ನಿಸಾರ ಅಹ್ಮದರ
ಕುರಿಗಳು ಸಾರ್ ಕುರಿಗಳು ,
ಒಂದರ ಹಿಂದೆ ಇನ್ನೊಂದು ,
ಅದರ ಹಿಂದೆ ಮತ್ತೊಂದು,
ಅಂಡಲೆಯುವ, ನಾವು ,ನೀವು, ಅವರು ಇವರು
ಕುರಿಗಳು ಸಾರ್ ಕುರಿಗಳು …. ಹೀಗೆ ಹೀಗೆ ……
ರವಿ ವರ್ಮ ಹೊಸಪೇಟೆ
ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಭ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು!
ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ!
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.
ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ. *GOLD*
ಅಮೃತವಾಹಿನಿಯೊಂದು ಹರಿಯುತಿದೆ
ಮಾನವನ ಎದೆಯಿಂದಲೆದೆಗೆ ಸತತ.
ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು
ಸುತ್ತಮುತ್ತಲು ಮರಳು ಮೇಲೆ ಪಾಚಿ.
ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ
ಕಿರಿದಾಗಿ ಬರಿದಾಗಿ ನೀರ ಗೆರೆಯಾಗಿ
ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು
ಏನನೋ ಕಾಯುತಿದೆ ಗುಪ್ತವಾಗಿ.
ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
ಕರಗೀತು ಮುಗಿಲ ಬಳಗ
ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗ
ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಎದೆ ಹೊಳೆಯು
ಸೇರದಿರೆ ಇಲ್ಲ ನಿಸ್ತಾರ
ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು
ಈ ಬಾಳಿಗಾ ಮಹಾಪೂರ!!!
*GOLD*
ಧರ್ಮವೇ ಜಯವೆಂಬ ದಿವ್ಯಮಂತ್ರ || ಪ ||
ಮರ್ಮವನರಿತು ಮಾಡಲಿಬೇಕು ತಂತ್ರ || ಅ.ಪ ||
ವಿಷವಿಕ್ಕಿದವನಿಗೆ ಷಡುರಸವನುಣಿಸಲಿಬೇಕು
ದ್ವೇಷ ಮಾಡಿದವನ ಪೋಷಿಸಲಿಬೇಕು
ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿಬೇಕು
ಮೋಸ ಮಾಡುವನ ಹೆಸರು ಮಗನಿಗಿಡಬೇಕು || 1 ||
ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು
ಬಂಧನದೊಳಿಟ್ಟವರ ಬೆರೆಯಬೇಕು
ಕೊಂದ ವೈರಿಯ ಮನೆಗೆ ನಡೆದು ಹೋಗಲಿಬೇಕು
ಕುಂದೆಣಿಸುವವರ ಗೆಳೆತನ ಮಾಡಬೇಕು || 2 ||
ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು
ಪುಂಡರೀಕಾಕ್ಷ ಶ್ರೀಪುರಂದರವಿಠ್ಠಲನ
ಕೊಂಡಾಡಿ ತಾ ಧನ್ಯನಾಗಬೇಕು || 3 ||
*GOLD*
ಮಾನವೀಯತೆಯೊಂದೆ
ಸಾಕು ನಮಗೆ
ಬಾನವರ ಸುಧೆ ಬೇಡ
ದಾನವರ ಬಲ ಬೇಡ-(ಕವಿಯ ಹೆಸರು ತಿಳಿಯದು)