ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದ ಕವಿತೆ: ಚಂದ್ರ


ನೋಡ
ನೋಡುತ್ತಿದ್ದಂತೆ ಇರುಳಾಗಿದೆ.
ಚಂದ್ರ ಸಪ್ಪೆಮೋರೆ
ಹಾಕಿಕೊಂಡು ಕಾಣಿಸಿಕೊಂಡ.
ಅವನ ಸುಳಿವೇ ಇಲ್ಲ.
ಸೌಗಂಧಿಕಾದ ಪರಿಮಳ
ತಣ್ಣನೆಯ ಗಾಳಿ, ಪಟಪಟಿಸುವ ರೆಕ್ಕೆ,
ಮಿಟುಕಿಸದೇ ದಿಟ್ಟಿಸುವ ಕಣ್ಣು
ಅವನು ಬರದ ಹಾದಿ.
ಬೆಳದಿಂಗಳೂ ಕಂಬನಿಯನ್ನು
ಒಣಗಿಸುತ್ತದೆ ಎಂದು
ದೇವರಾಣೆಗೂ ಗೊತ್ತಿರಲಿಲ್ಲ

‍ಲೇಖಕರು avadhi

8 February, 2010

6 Comments

  1. sughosh s. nigale

    ಬ್ಯೂಟಿಫುಲ್ ಜೋಗಿ ಸರ್….

  2. Santhosh Ananthapura

    ” ಬೆಳದಿಂಗಳೂ ಕಂಬನಿಯನ್ನು
    ಒಣಗಿಸುತ್ತದೆ ಎಂದು
    ದೇವರಾಣೆಗೂ ಗೊತ್ತಿರಲಿಲ್ಲ ”
    Beautiful…. 🙂

  3. Gargas Manjappa

    kambani amavasyeyalli aagiruthiddhare?

  4. Ravindra B.C

    kavithe hagu chitra yadva tadva ishtavaitu.

  5. ಆನಂದ ಕೋಡಿಂಬಳ

    ಕವನ ಹೃದ್ಯವಾಗಿದೆ. ಆಶಯವನ್ನು ಬಹಳ ಸಹಜವಾಗಿ ಹಿಡಿದಿಡುವ ಮೂಲಕ ಮತ್ತೆ ಮತ್ತೆ ಓದಬೇಕೆನಿಸುವಂತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading