ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಚಿಣ್ಣರ ಬಳಗ’ ಭದ್ರಾವತಿ ಆಕಾಶವಾಣಿಯಲ್ಲಿ..

ಆಕಾಶವಾಣಿಯಲ್ಲಿ ಕೌಸಲ್ಯ ರಘುರಾಂ ಶಿವಮೊಗ್ಗ : ಭದ್ರಾವತಿ ಆಕಾಶವಾಣಿ ಕೇಂದ್ರ   ನ. ೨೦ ರ  ಭಾನುವಾರ  ಬೆಳಗ್ಗೆ ೮.೩೫ ರಿಂದ ೯ ರ ವರೆಗೆ  ಕನ್ನಡ ರಾಜ್ಯೋತ್ಸವ ಮಾಸಾಚರಣೆ ಅಂಗವಾಗಿ ವಿಶೇಷ ‘ಚಿಣ್ಣರ ಬಳಗ ’ ಕಾರ‍್ಯಕ್ರಮವನ್ನು   ಪ್ರಸಾರ ಮಾಡುತ್ತಿದೆ. ಶಿವಮೊಗ್ಗದ ಬಾಲ ಪ್ರತಿಭೆ, ನಂದನ ಶಾಲೆಯ ೨ ನೇ ತರಗತಿ ವಿದ್ಯಾರ್ಥಿನಿ ಕೌಸಲ್ಯ ರಘುರಾಂ  ದೇವರನಾಮ, ಏಕಪಾತ್ರಾಭಿನಯ, ಭಾಷಣ,   ಜಾನಪದ ಗೀತೆ,  ಒಗಟು, ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾಳೆ.

‍ಲೇಖಕರು sreejavn

18 November, 2011

1 Comment

  1. Prabhakar joshi sedam

    hi,kousalya congrats
    prabhakar joshi sedam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading