ಕುವೆಂಪು ಅವರ ‘ಕುಲ’ ಕವಿತೆಯನ್ನು ಖ್ಯಾತ ಗಾಯಕಿ ಗುರುಪ್ರಿಯ ಅತ್ರೇಯ ವಿಡಿಯೋ ಆಲ್ಬಮ್ ಆಗಿಸಿದ್ದಾರೆ.
ಯಾಕೆ ಕುಲ ಕವಿತೆಯನ್ನೇ ಆರಿಸಿಕೊಂಡೆ ಎನ್ನುವುದನ್ನು ಅವರು ಈ ಸಂದರ್ಶನದಲ್ಲಿ ವಿವರಿಸಿದ್ದಾರೆ –ಇಲ್ಲಿ ಕ್ಲಿಕ್ಕಿಸಿ
ʼಓಡು ಮಂಜಣ್ಣೋ ಓಡುʼ
'ಕಲಾವಿಲಾಸಿ' ತಂಡ ರೂಪಿಸಿರುವ ಕಿರುಚಿತ್ರ - ʼಓಡು ಮಂಜಣ್ಣೋ ಓಡುʼ. ಕೃಷಿಯ ಇಂದಿನ ತಲ್ಲಣಗಳನ್ನು ಯುವಕರ ತಂಡವೊಂದು ಸಮರ್ಥವಾಗಿ...
Beautiful rendering, wonderful locations!