ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಯ್ಕಿಣಿಗೆ ಕುಸುಮಾಗ್ರಜ ಪ್ರಶಸ್ತಿ

ಜಯಂತ್ ಕಾಯ್ಕಿಣಿ ಅವರಿಗೆ ಪ್ರೀತಿಯ ಅಭಿನಂದನೆ. ಸದಾ ಉತ್ಸಾಹದ ಬುಗ್ಗೆ ,ಭಾಷೆಯನ್ನು ಮಾತು ಮತ್ತು ದೇಹದ ಮೂಲಕ ಆವಾಹಿಸಿಕೊಂಡು ಬಳಸುವ ಕವಿ ಕತೆಗಾರ ಕಥನದ ಸೊಗಸುಗಾರ ಜಯಂತ್ ಗೆ ಇನ್ನೊಂದು ಚಿಲುಮೆ ಈ ಪ್ರಶಸ್ತಿ.
ಇದರಲ್ಲಿ ಭಾಗಿ ಆಗಿರುವ ಯಶವತರಾವ್ ಚವಾನ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯವು ದೂರಶಿಕ್ಷಣದ ಸಾಧನೆಯಲ್ಲಿ ದೇಶದ ಒಟ್ಟು ೧೩ ಮುಕ್ತ ವಿವಿಗಳಲ್ಲಿ ಮೊದಲನೆಯ ಸ್ಥಾನದಲ್ಲಿದೆ.
ನಾನು ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ಆಗಿದ್ದಾಗ ನಾಸಿಕ್ ನಲ್ಲಿ ಇರುವ ಈ ಮುಕ್ತ ವಿವಿಯನ್ನು ಸಂದರ್ಶಿಸಿ ಅಧ್ಯಯನ ಮಾಡಿ ತುಂಬಾ ಅನುಭವ ಪಡೆದಿದ್ದೆ.ಆಗ ಅಲ್ಲಿ ಕುಲಪತಿ ಆಗಿದ್ದ ರಾಜನ್ ವೆಳುಕರ್ ಅವರು ದೇಶದಲ್ಲಿ ದೂರಶಿಕ್ಷಣದ ಅವಕಾಶ ಮತ್ತು ಗುಣಮಟ್ಟಕ್ಕಾಗಿ ನಮ್ಮೊಂದಿಗೆ ಸಕ್ರಿಯವಾಗಿ ಕೆಲಸಮಾಡಿದ್ದರು.
ಅಂತಹ ನಿಜವಾದ ಮುಕ್ತ ವಿವಿಯ ಸಹಯೋಗದ ಪ್ರಶಸ್ತಿ ನಮ್ಮ ಕಾಯ್ಕಿಣಿ ಅವರಿಗೆ ಬಂದದ್ದು ಇನ್ನಷ್ಟು ಅಭಿಮಾನದ ಸಂಗತಿ.
-ಬಿ ಎ ವಿವೇಕ ರೈ

‍ಲೇಖಕರು avadhi

1 March, 2010

13 Comments

  1. nudi

    deserving writer – congrats to jayanth

  2. armanikanth

    kannadigarella khushi padabekaada suddi…jai ho jayanth.

  3. bavivekrai

    ಜಯಂತ್ ಕಾಯ್ಕಿಣಿ ಅವರಿಗೆ ಪ್ರೀತಿಯ ಅಭಿನಂದನೆ. ಸದಾ ಉತ್ಸಾಹದ ಬುಗ್ಗೆ ,ಭಾಷೆಯನ್ನು ಮಾತು ಮತ್ತು ದೇಹದ ಮೂಲಕ ಆವಾಹಿಸಿಕೊಂಡು ಬಳಸುವ ಕವಿ ಕತೆಗಾರ ಕಥನದ ಸೊಗಸುಗಾರ ಜಯಂತ್ ಗೆ ಇನ್ನೊಂದು ಚಿಲುಮೆ ಈ ಪ್ರಶಸ್ತಿ.ಇದರಲ್ಲಿ ಭಾಗಿ ಆಗಿರುವ ಯಶವತರಾವ್ ಚವಾನ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯವು ದೂರಶಿಕ್ಷಣದ ಸಾಧನೆಯಲ್ಲಿ ದೇಶದ ಒಟ್ಟು ೧೩ ಮುಕ್ತ ವಿವಿಗಳಲ್ಲಿ ಮೊದಲನೆಯ ಸ್ಥಾನದಲ್ಲಿದೆ.ನಾನು ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ಆಗಿದ್ದಾಗ ನಾಸಿಕ್ ನಲ್ಲಿ ಇರುವ ಈ ಮುಕ್ತ ವಿವಿಯನ್ನು ಸಂದರ್ಶಿಸಿ ಅಧ್ಯಯನ ಮಾಡಿ ತುಂಬಾ ಅನುಭವ ಪಡೆದಿದ್ದೆ.ಆಗ ಅಲ್ಲಿ ಕುಲಪತಿ ಆಗಿದ್ದ ರಾಜನ್ ವೆಳುಕರ್ ಅವರು ದೇಶದಲ್ಲಿ ದೂರಶಿಕ್ಷಣದ ಅವಕಾಶ ಮತ್ತು ಗುಣಮಟ್ಟಕ್ಕಾಗಿ ನಮ್ಮೊಂದಿಗೆ ಸಕ್ರಿಯವಾಗಿ ಕೆಲಸಮಾಡಿದ್ದರು.ಅಂತಹ ನಿಜವಾದ ಮುಕ್ತ ವಿವಿಯ ಸಹಯೋಗದ ಪ್ರಶಸ್ತಿ ನಮ್ಮ ಕಾಯ್ಕಿಣಿ ಅವರಿಗೆ ಬಂದದ್ದು ಇನ್ನಷ್ಟು ಅಭಿಮಾನದ ಸಂಗತಿ. ವಿವೇಕ ರೈ

  4. hneshakumar@gmail.com

    its most welcome…..happy to hear this news…

  5. d.s.ramaswamy

    ಬೆಳಿಗ್ಗೆ ಕನ್ನಡಪ್ರಭದಲ್ಲಿ ಸುದ್ದಿ ಓದಿದಾಗಿಂದಲೂ ಶುಭಾಷಯ ಹೇಳಲು ನಿಮ್ಮ ಮೊಬೈಲ್ ಗೆ ರಿಂಗ್ ಮಾಡಿದರೆ ಅದು ಬದಲಾಗಿದೆ! ಅವಧಿ ಮೂಲಕ ಜಯಂತ್ ನಿಮಗೆ ಶುಭಾಷಯ ಹೇಳುತ್ತಿದ್ದೇನೆ.ನಿಮ್ಮ ಹೊಸ ನಂಬರು ಕಳಿಸುತ್ತೀರಲ್ಲ?-ಡಿ.ಎಸ್.ರಾಮಸ್ವಾಮಿ

  6. HSV

    jayanthge prItiya shubhaashaya. mUvattu varShada geLeya. prItiya kavi. kannadada mahatvada kategaara. tuMba saMtOOShavaagide.
    HSV

  7. k.puttaswamy

    ಸದಾ ಸುಖಿಯಂತೆ ಕಾಣುವ, ನಿರಂತರ ಉತ್ಸಾಹ,ತುಂಟತನ ಮತ್ತು ಕಾಡುವ ಸಾಲುಗಳ ಸರದಾರನಿಗೆ ತಕ್ಕ ಸನ್ಮಾನ. ಅವರ ಬದುಕು ಮತ್ತಷ್ಟು ಯಶಸ್ಸು ಕಾಣಲಿ – ಕೆ. ಪುಟ್ಟಸ್ವಾಮಿ

  8. Meera

    ತುಂಬಾ ಖುಷಿಯಾಯ್ತು. ಜಯಂತ್‍ರಿಗೆ ಶುಭಾಶಯಗಳು.
    ~ಮೀರ.

  9. sunandakadame

    ಆನುದಾದಾ, ಅಕ್ಕರೆಯ ಅಭಿನಂದನೆ ನಿನಗೆ.
    -ಸುನಂದಾ

  10. jayant kaikini

    akkareya avadhi balagakke nenapu, dhanyavaadagalu.ee anireekshitha mannanege, nimmellara aptha abhinandanege arhanagalu yathnisuve. – jayant

  11. chandrashekhar vastrad

    jayantge arha prashasti sandide. kannadada gou rva hehhisida mitranige abhinandanegalu

  12. chandrashekhar mumbai

    tumba abhimaanada vishaya…
    jai ho jayant

  13. arundati

    ಕುಸುಮಾಗ್ರಜ .. ಮೊಟ್ಟ ಮೊದಲ ಪುರಸ್ಕೃತ ..
    ಅಭಿನಂದನೆಗಳು. ತುಂಬಾ ಅಕ್ಕರೆಯ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading