ಪಿ ಸಾಯಿನಾಥ್ ಅವರ ’Everybody Loves a Good Draought’ ಪುಸ್ತಕವನ್ನು
ಕನ್ನಡದ ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇಂದು ಸಾಯಿನಾಥ್ ಉಡುಪಿಗೆ ಬಂದಿದ್ದಾರೆ, ಅದೆ ಸಮಯಕ್ಕೆ ಈ ಪುಸ್ತಕದ ಮೂರನೆಯ ಆವೃತ್ತಿ ಸಹ ಬಿಡುಗಡೆ ಆಗಿದೆ.
ಬಿಡುಗಡೆ ಮಾಡಿದವರು ಮಾಧ್ಯಮ ಕಾಲೇಜಿನ ಮುಖ್ಯಸ್ಥರಾದ ವರದೇಶ್ ಹಿರೇಗಂಗೆ.
ಈಗ ನಡೆಯುತ್ತಿರುವ ಸಮಾರಂಭದ ಕೆಲವು ದೃಶ್ಯಗಳು ಅವಧಿ ಓದುಗರಿಗಾಗಿ :










0 Comments