ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಈ ಹೊತ್ತಿಗೆ’ಯಲ್ಲಿ ಜೋಗಿ ಮತ್ತು ಜರಾಸಂಧ

’ಈ ಹೊತ್ತಿಗೆ’ ಸಮಾನ ಮನಸ್ಕರು ಒಂದೆಡೆ ಸೇರಿ, ಒಂದು ಸಾಹಿತ್ಯ ಕೃತಿಯ ಬಗ್ಗೆ ಸಂವಾದ ನಡೆಸುವ ಕಾರ್ಯಕ್ರಮ.

ಕಳೆದ ಭಾನುವಾರ ಈ ಸಂವಾದದಲ್ಲಿ ಜೋಗಿಯವರ ’ಜರಾಸಂಧ’ ಪುಸ್ತಕದ ಬಗ್ಗೆ ಸಂವಾದ ನಡೆಸಲಾಯಿತು. ಪುಸ್ತಕದ ಲೇಖಕರಾದ ಜೋಗಿಯವರೂ ಸಹ ಸಂವಾದದಲ್ಲಿ ಭಾಗಿಯಾಗಿದ್ದರು.

ಸಂವಾದದ ಕೆಲವು ದೃಶ್ಯಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

ಚಿತ್ರ ಕೃಪೆ : ’ಈ ಹೊತ್ತಿಗೆ’


 

‍ಲೇಖಕರು avadhi

7 August, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading