
ಎಚ್ ಎಸ್ ರಾಘವೇಂದ್ರ ರಾವ್
ನನ್ನ ಮಟ್ಟಿಗೆ ಇವರು ಈ ದೇಶದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು.
ಸಾಮಾಜಿಕ ಹೋರಾಟ ಮತ್ತು ಸಾಹಿತ್ಯಕ ಸೃಜನಶೀಲತೆಗಳ ಸಮತೋಲನದ ತಂತಿನಡಿಗೆಯನ್ನು ಇವರಷ್ಟು ಸಮರ್ಥವಾಗಿ ನಿರ್ವಹಿಸಿದವರು ಇನ್ನೊಬ್ಬರಿಲ್ಲ. ಮಹಾಶ್ವೇತಾದೇವಿಯವರ ಬರವಣಿಗೆಯ ಕೇಂದ್ರಬಿಂದುಗಳಾದ ಗಿರಿಜನರು ಮತ್ತು ಹೆಣ್ಣಿನ ಯಾತನೆಗಳು ಯಾವುದೇ ವಾದದ ಹಂಗಿಲ್ಲದೆ ಮೂಡಿಬಂದ ಪರಿ ಅಸಮಾನವಾದುದು.
ಇವರ ಕತೆ, ಕಾದಂಬರಿ ಮತ್ತು ನಾಟಕಗಳು ನನ್ನ ಅಂತರಂಗದ ಭಾಗಗಳಾಗಿವೆ.
‘ಸ್ತನದಾಯಿನಿ’ ಮತ್ತು ‘ದೋಪ್ದಿ’ಯರು ನಮ್ಮ ಕಾಲದ ಶೋಷಣೆಯ ಅಸಮಾನ ರೂಪಕಗಳು.
ಈ ತಾಯಿಗೆ ನೂರು ನಮಸ್ಕಾರ.






nija sir, nooralla savira savira namaskaragalu…namagella spoortidayaka, maragadarshakaru avaru…
“ತಂತಿಯ ನಡಿಗೆ ಹಾಗು ಯಾವ ವಾದದ ಹಂಗಿಲ್ಲದೆ” ಅತ್ಯಂತ ಸೂಕ್ತವಾದ ,ಸತ್ಯವಾದ ಮಾತು ಸರ್. ಅದು ಆ ತಾಯಿಗೆ ಮಾತ್ರ ಸಾಧ್ಯವೇನೋ.