ಜಿ೦ಕೆ ಸುಬ್ಬಣ್ಣ, ಪುತ್ತೂರು
on 28 August, 2010 at 8:28 PM
ಇ೦ತಹಾ ನವಿರಾದ ಎಚ್ ಎಸ್ ವಿ ಸಾಹಿತ್ಯ, ಅದಕ್ಕೆ ಸಾಟಿಯಾದ ಅನ೦ತಸ್ವಾಮಿಯವರ ಸ್ವರ ಸ೦ಯೋಜನೆ, ಪಲ್ಲವಿಯವರ ಗಾಯನಕ್ಕೆ ಹಿನ್ನೆಲೆಯಲ್ಲಿ ತಬ್ಲಾ ಬಳಸದೇ, ಢೋಲಕ್ ಬಳಸಿರುವುದು, ಶುಧ್ಧ ಹಸುವಿನ ತುಪ್ಪದ ಒಗ್ಗರಣೆಯ ಚಿತ್ರಾನ್ನಕ್ಕೆ ಬೆಳ್ಳುಳ್ಳಿ ಕರಿದು ಹಾಕಿದ೦ತಾಗಿದೆ, ಛೇ, ಕಲಾವಿದರಿಗೆ ಯುಕ್ತಾಯುಕ್ತತೆ ವಿವೇಚನೆಯಿಲ್ಲವೇ, ಕೇಳಲು ಹಿ೦ಸೆಯಾಗುತ್ತದೆ.
ಇ೦ತಹಾ ನವಿರಾದ ಎಚ್ ಎಸ್ ವಿ ಸಾಹಿತ್ಯ, ಅದಕ್ಕೆ ಸಾಟಿಯಾದ ಅನ೦ತಸ್ವಾಮಿಯವರ ಸ್ವರ ಸ೦ಯೋಜನೆ, ಪಲ್ಲವಿಯವರ ಗಾಯನಕ್ಕೆ ಹಿನ್ನೆಲೆಯಲ್ಲಿ ತಬ್ಲಾ ಬಳಸದೇ, ಢೋಲಕ್ ಬಳಸಿರುವುದು, ಶುಧ್ಧ ಹಸುವಿನ ತುಪ್ಪದ ಒಗ್ಗರಣೆಯ ಚಿತ್ರಾನ್ನಕ್ಕೆ ಬೆಳ್ಳುಳ್ಳಿ ಕರಿದು ಹಾಕಿದ೦ತಾಗಿದೆ, ಛೇ, ಕಲಾವಿದರಿಗೆ ಯುಕ್ತಾಯುಕ್ತತೆ ವಿವೇಚನೆಯಿಲ್ಲವೇ, ಕೇಳಲು ಹಿ೦ಸೆಯಾಗುತ್ತದೆ.
Really enjoyed listening . Meaningful lyric, beautiful presentation. Thanks to Avadhi.
Some songs are best in their original form than improvisations.
ಹೊಸತನದ ಅನ್ವೇಷಣೆ ನಿರಂತರವಾಗಿ ನಡೆಯಬೇಕಾದದ್ದು. ಹಾಡಿನ ಈ ಮಜಲು ಕೂಡ ನನಗೆ ತುಂಬಾ ಇಷ್ಟವಾಗಿದೆ. ಅಭಿನಂದನೆಗಳು ಪಲ್ಲವಿ.
ಎಚ್ಚೆಸ್ವಿ