“ತಲೆಯೊಳಗಿದ್ದಾಗ ಎಲ್ಲ ಕಥೆಗಳೂ ಚೆನ್ನಾಗಿರುತ್ತವೆ.
ಬರೆಯಲು ಪ್ರಾರಂಭಿಸಿದಾಗ ಮಾತ್ರವೇ ಅವು ಕಳಪೆಯಾಗುವುದು”
ಎಂದದ್ದು ವಿವೇಕ್ ಶಾನಭಾಗ,
ಆಕೃತಿ ಅಂಗಳದಲ್ಲಿ ನಡೆದ ಸಂವಾದದಲ್ಲಿ.
ಕೆಲವು ಫೋಟೊಗಳು ಇಲ್ಲಿವೆ ನೋಡಿ.
ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಫೋಟೋ ಕೃಪೆ : ಗುರು ಪ್ರಸಾದ್






eshto kathegalu thaleyolagiddaaga suspashta ruupavanne hondiruvudilla. bareya thodagidaagale adakkondu ruupu siguvudu.