ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಿನಯ ತರಂಗದಲ್ಲಿ Frame

DSCN3108
ಅಭಿನಯ ತರಂಗ’ದ ಹಿರಿಯ ಎ ಎಸ್ ಮೂರ್ತಿ ಯವರು ಸರಿಸುಮಾರು ಒಂದು ತಿಂಗಳ ಚಲನಚಿತ್ರ ಹಾಗೂ ಟೆಲಿವಿಶನ್ ಕಾರ್ಯಾಗಾರ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನುರಿತ ಪ್ರಕಾಶ್ ಬೆಳವಾಡಿ ಶಿಬಿರದ ನಿರ್ದೇಶಕರು
ಶಿಬಿರ ಹನುಮಂತನಗರದ ಕಲಾಮಂದಿರದಲ್ಲಿ ಜೂನ್ 7 ರಿಂದ ಜುಲೈ 12 ರವರೆಗೆ ನಡೆಯುತ್ತದೆ. ಭಾಗವಹಿಸಲು ಇಷ್ಟ ಇರುವವರು ಗೌರಿ ದತ್ತು ಅವರನ್ನು ಸಂಪರ್ಕಿಸಿ.
ದೂರವಾಣಿ: 98458 25217

‍ಲೇಖಕರು avadhi

23 May, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading