ಗೌರಿ ಲಂಕೇಶ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಮೊದಲ ವರ್ಷದ ಪ್ರಶಸ್ತಿಯನ್ನು ಖ್ಯಾತ ಹಿಂದಿ ಪತ್ರಕರ್ತ,ಎನ್ ಡಿ ಟಿ ವಿ ಹಿಂದಿ ಸಂಪಾದಕ ರವೀಶ್ ಕುಮಾರ್ ಅವರಿಗೆ ಘೋಷಿಸಲಾಗಿದೆ.
ಈ ಪ್ರಶಸ್ತಿ ೧ ಲಕ್ಷ ರೂ ನಗದನ್ನು ಹೊಂದಿದ್ದು ಸೆಪ್ಟೆಂಬರ್ ೨೨ರ ಭಾನುವಾರದ ಸಂಜೆ ೪ ಘಂಟೆಗೆ ಟೌನ್ ಹಾಲಿನಲ್ಲಿ ಪ್ರದಾನ ಮಾಡಲಾಗುವುದು. ಅಂದು ಹಿರಿಯ ಭಾಷಾ ಶಾಸ್ತ್ರಜ್ಞ ಪ್ರೊ. ಗಣೇಶ ದೇವಿಯವರು ಗೌರಿ ನೆನಪಿನ ಉಪನ್ಯಾಸವನ್ನು ಮಾಡಲಿದ್ದಾರೆ.
ಹಿರಿಯ ಪತ್ರಕರ್ತ ಸಿದ್ಧಾರ್ಥ ವರದರಾಜನ್, ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ ವಾಡ್, ಸಾಹಿತಿ ರಹಮತ್ ತರೀಕೆರೆ ಅವರನ್ನು ಒಳಗೊಂಡ ಆಯ್ಕೆ ಸಮಿತಿ ರವೀಶ್ ಕುಮಾರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.
ರವೀಶ್ ಕುಮಾರ್ ಅವರು ತಮ್ಮ ನಿರ್ಭೀತ ಪತ್ರಿಕೋದ್ಯಮಕ್ಕಾಗಿ ಇತ್ತೀಚೆಗೆ ತಾನೇ ಪ್ರತಿಷ್ಠಿತ magsasay ಪ್ರಶಸ್ತಿಗೆ ಪಾತ್ರರಾಗಿದ್ದರು.
ಅವರ The Free Voice ಬಹುಚರ್ಚಿತ ಬರಹಗಳ ಸಂಕಲನ
ಗೌರಿ ಪ್ರಶಸ್ತಿಯ ಸಮಾರಂಭವು
0 ಪ್ರತಿಕ್ರಿಯೆಗಳು