ಜಯರಾಮಾಚಾರಿ
ತೇಜಸ್ವಿ ಯಾರನ್ನೆಲ್ಲ ಸೆಳೆದಿಲ್ಲ!!
ನಾಲ್ಕು ದಿಕ್ಕೆಟ್ಟ ಹುಡುಗರು (ನಾನು ಚೇತನ್ ಮಂಜ ರಘು) ಅವರನ್ನು ಹುಡುಕುತ್ತ ನಿರುತ್ತರದೆಡೆಗೆ ಹೊರಟಿದಾಗ ಮಾಡಿದ ಚಿತ್ರೀಕರಣ.
ರಾಜೇಶ್ವರಿ ಮೇಡಂ ಹೇಳಿದ ಮುಕ್ಕಾಲ್ ಕೆ.ಜಿ.ಲವ್ ಸ್ಟೋರಿ, ಕಾಡು ಕಳೆದುಹೋದ ದುಃಖ.
ವಾಪಸ್ಸು ಬರಬೇಕಾದರೆ ಹಲವು ಪ್ರಶ್ನೆಗಳು ಸ್ಮಶಾನ ಮೌನ ಹಾಗೂ ಬೇಲೂರಿನ ಡಾಬದಲ್ಲಿ ಸಿಕ್ಕ “ಶಿಲ್ಪ ಚಿಕನ್ ಪ್ರೈ”ಎಂಬ ಹೊಸ ಡಿಸ್ಸು!
ನೀವೇ ನೋಡಿ..
ತೇಜಸ್ವಿ ಫೋಟೋ: ಈಕವಿ
0 ಪ್ರತಿಕ್ರಿಯೆಗಳು