ಡಾ ಡಿ ಎಸ್ ಕರ್ಕಿ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನದ ವತಿಯಿಂದ ವಿಶ್ವೇಶ್ವರ ಭಟ್ ಅವರ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ವಿಮರ್ಶಕ ಗಿರಡ್ಡಿ ಗೋವಿಂದರಾಜ್, ರಂಗಕರ್ಮಿ ಯಶವಂತ ಸರದೇಶಪಾಂಡೆ, ಅಂಕಣಕಾರ ಎಸ್ ಷಡಕ್ಷರಿ ಸಮಾರಂಭದಲ್ಲಿದ್ದರು.
ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ: ಓದು ಬಜಾರ್


ಡಾ ಡಿ ಎಸ್ ಕರ್ಕಿ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನದ ವತಿಯಿಂದ ವಿಶ್ವೇಶ್ವರ ಭಟ್ ಅವರ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ವಿಮರ್ಶಕ ಗಿರಡ್ಡಿ ಗೋವಿಂದರಾಜ್, ರಂಗಕರ್ಮಿ ಯಶವಂತ ಸರದೇಶಪಾಂಡೆ, ಅಂಕಣಕಾರ ಎಸ್ ಷಡಕ್ಷರಿ ಸಮಾರಂಭದಲ್ಲಿದ್ದರು.
ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ: ಓದು ಬಜಾರ್


0 Comments