ಸುಬ್ಬಣ್ಣ ಮತ್ತೀಹಳ್ಳಿ.
on 6 October, 2014 at 10:58 PM
ಸದಾ ಕ್ರಿಯಾಶೀಲವಾಗಿರುವ ಸಹಯಾನ ತನ್ನ ಅರ್ಥಪೂರ್ಣ ಚಟುವಟಿಕೆಯಿಂದ ಗಮನಸೆಳೆಯುತ್ತಿದೆ. ಗೆಳೆಯರಾದ ವಿಠ್ಠಲ ಶ್ರೀಪಾದ ಮಾಧವಿ ಕಿರಣ ಿಇವರೆಲ್ಲರ ದುಡಿಮೆ ಸಾರ್ಥಕ ಕ್ಷಣಗಳನ್ನು ಸ್ರಷ್ಟಿಸುತ್ತಿದೆ. ವರ್ತಮಾನದ ದ್ವಂದ್ವವನ್ನು ಮೀರಿ ಹೊಸ ನಾಳೆಗಳನ್ನು ಸ್ರಷ್ಟಿಸಲು ಹೋರಾಟ ಮಾಡುತ್ತಿರುವ ನನ್ನೆಲ್ಲ
ಸಹಯಾನಿಗಳಿಗೆ ಹಾರ್ದಿಕ ಶುಭಾಶಯಗಳು.
all the best
ಸದಾ ಕ್ರಿಯಾಶೀಲವಾಗಿರುವ ಸಹಯಾನ ತನ್ನ ಅರ್ಥಪೂರ್ಣ ಚಟುವಟಿಕೆಯಿಂದ ಗಮನಸೆಳೆಯುತ್ತಿದೆ. ಗೆಳೆಯರಾದ ವಿಠ್ಠಲ ಶ್ರೀಪಾದ ಮಾಧವಿ ಕಿರಣ ಿಇವರೆಲ್ಲರ ದುಡಿಮೆ ಸಾರ್ಥಕ ಕ್ಷಣಗಳನ್ನು ಸ್ರಷ್ಟಿಸುತ್ತಿದೆ. ವರ್ತಮಾನದ ದ್ವಂದ್ವವನ್ನು ಮೀರಿ ಹೊಸ ನಾಳೆಗಳನ್ನು ಸ್ರಷ್ಟಿಸಲು ಹೋರಾಟ ಮಾಡುತ್ತಿರುವ ನನ್ನೆಲ್ಲ
ಸಹಯಾನಿಗಳಿಗೆ ಹಾರ್ದಿಕ ಶುಭಾಶಯಗಳು.