]]>
'ಸ್ವಾತಂತ್ರ್ಯದ ಓಟ’ ಓದಿ ಮುಗಿಸಿದೆ..
ನಿನ್ನೆ ಬೊಳುವಾರು ಮಹಮ್ಮದ್ ಕುಂಞ ಅವರ “ಸ್ವಾತಂತ್ರ್ಯದ ಓಟ’ ಎಂಬ ೧೧೦೦ ಪುಟಗಳ ಕಾದಂಬರಿಯನ್ನು ಓದಿ ಮುಗಿಸಿದೆ. ೬೦ ವರ್ಷಗಳ ಭಾರತದ ಸ್ವಾತಂತ್ರ್ಯದ ನಂತರ ಇತಿಹಾಸವನ್ನು, ಈ ದೇಶದಲ್ಲಿ ಆದ ಅನೇಕ ಬದಲಾವಣೆಗಳ ಪರಿಣಾಮವನ್ನು ಅಪರೂಪದ ಅನುಭವವಾಗಿ ಈ ಕಾದಂಬರಿ ಕಟ್ಟಿಕೊಡುತ್ತದೆ. ಮುಸ್ಲಿಮ್ ಲೋಕದ ಒಳಗಿನ ಅನೇಕ ವಿವರಗಳು ಬೆರಗು ಹುಟ್ಟಿಸುತ್ತಾ ಓದುಗನನ್ನು ತನ್ಮಯಗೊಳಿಸುತ್ತದೆ.
ಬೊಳುವಾರು ಮಹಮ್ಮದ್ ಕುಂಞ ಅವರಿಗೆ ಸಹೃದಯ ಓದುಗರೆಲ್ಲರ ಪರವಾಗಿ ಅಭಿನಂದನೆಗಳು. ನಿಮ್ಮ ಕನಸಿನ ಮುತ್ತುಪಾಡಿಯು ಶಾಶ್ವತವಾಗಿ ಶಾಮತಿಯ ಸಂಕೇತವಾಗಿ ಉಳಿಯಲಿ ಎಂದು ಹಾರೈಸುತ್ತೇನೆ.
]]>
]]>
ನಿಮಗೆ ಇವೂ ಇಷ್ಟವಾಗಬಹುದು…


ಬಿ ಸುರೇಶ 


0 Comments