ಸ್ವರ್ಗದ ಜನರಿಗೂ ನರಕ ಯಾತನೆಯಾ..?!

siddu pinaki2

ಸಿದ್ದು ಪಿನಾಕಿ 

‘ಸ್ವರ್ಗಕ್ಕೆ ಬನ್ನಿ’ ಅಂತ ಡಾ. ಮೋಹನ್ ಕುಮಾರ್ ಅವರು ಕರೆ ಮಾಡಿದಾಗ ಆಶ್ಚರ್ಯವಾಯಿತು. ಸರಿ, ಸ್ವರ್ಗ ಹೇಗೆ ಇರುತ್ತದೋ ನೋಡೇ ಬಿಡೋಣ ಎಂದುಕೊಂಡು ಕಾಡು, ಕಣಿವೆ, ಬೆಟ್ಟ, ಗುಡ್ಡ ಏರುತ್ತಾ, ಇಳಿಯುತ್ತಾ ತಲುಪಿದ್ದು ಸ್ವರ್ಗವನ್ನು.

Coffee cupಅದು ನಿಜಕ್ಕೂ ಸ್ವರ್ಗವೇ ಕಣ್ರೀ. ಆ ಸ್ವರ್ಗದ ಬಾಗಿಲನ್ನು ದಾಟಿ ಒಳ ಹೋಗುತ್ತಿದ್ದಂತೇ, ಸ್ವರ್ಗದಲ್ಲೂ ನರಕ ಇದೆ ಎಂಬುದು ಗೊತ್ತಾಯ್ತು.

ಓದುತ್ತಾ ಹೋದಂತೆ, ಸ್ವರ್ಗದಲ್ಲಿನ ಜನರಿಗೂ ನರಕದ ಹಾದಿ ತೋರಿಸಿದ್ದವರ ಮೇಲೆ, ಮೇಲಿಂದ ಕೆಳಗೆ ಉರಿದುಹೋಯ್ತು. ಸ್ವರ್ಗದೊಳಗಿನ ನರಕದ ಬಗ್ಗೆ ಖ್ಯಾತ ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅವರು ಇಂಚಿಂಚೂ ಬಿಡಿಸಿಟ್ಟಿದ್ದಾರೆ.

ಮೊನ್ನೆಯಷ್ಟೇ, ಜಿ.ಎನ್.ಮೋಹನ್ ಅವರ ಈ ನಿಟ್ಟುಸಿರ ಬರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.

ಜಿ.ಎನ್.ಮೋಹನ್ ಅವರ ಈ ` ಕಾಫಿ ಕಪ್ ನೊಳಗೆ ಕೊಲಂಬಸ್ ‘ ನಲ್ಲಿ ಕೊಲಂಬಸ್ ಅಷ್ಟೇ ಇಲ್ಲ. ಸ್ವರ್ಗದೊಳಗಿನ ನರಕ ದರ್ಶನವಿದೆ. ಓದಿ. ಆಗ ತಿಳಿಯುತ್ತೆ, ಸ್ವರ್ಗದೊಳಗಿನ ಜನರ ನರಕ ಯಾತನೆ.

ಪುಸ್ತಕಕ್ಕಾಗಿ-

https://www.sumshowdone.com/home/21929–g-n-mohan-p-sainath-jugalbandi.html

‍ಲೇಖಕರು Admin

November 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Gayatri Badiger, Dharwad

    ಕಾಫಿ ಕಪ್ ನೊಳಗೆ ಕೊಲಂಬಸ್ ‘ ನಲ್ಲಿ ಕೊಲಂಬಸ್ ಅಷ್ಟೇ ಇಲ್ಲ. ಸ್ವರ್ಗದೊಳಗಿನ ನರಕ ದರ್ಶನವಿದೆ. odalebeku.. viralviallad sarala barahakke tumba mecchuge..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: