ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುರೇ೦ದ್ರನಾಥ್ ಹ೦ಚಿಕೊ೦ಡಿದ್ದು…"…ಕೆಲವರಿಗಿ ಮನೀನs ಗೋರಿ. ಕೆಲವರಿಗಿ ಆಫೀಸೇ ಗೋರಿ. ಇನ್ನ ಕೆಲವರಿಗಿ ಜಗತ್ತs ಗೋರಿ.."

ಸುರೇ೦ದ್ರನಾಥ್

ಕಂಬಾರರ “ಚಾಳೇಶ” ಮತ್ತೆ ಪ್ರಿಂಟ್ ಆಗಿದೆ. ಅಂಕಿತದಿಂದ ಹೊರಬಂದಿದೆ. ಮೊನ್ನೆ ಓದುತ್ತಿದ್ದೆ. ಕೆಲವು ಸಾಲುಗಳು ಹೀಗಿವೆ. ” ಹುಶಪ್ಪ: ಸಾಯೋದರೊಳಗೂ ಒಂದುನೂರಾ ಎಂಟ ಪ್ರಕಾರ ಅದಾವರಿ. ಕೆಲವರು ಜೀವ ಹೋಗಿ ಸಾಯತಾರ. ಕೆಲವರು ಹೋಗದ ಸಾಯತಾರ. ಕೆಲವರು ಹರೇದಾಗs ಸತ್ತ ಮುದುಕರಾಗೋತನಕ ಜೀವಂತ ಇರತಾರ. ಕೆಲವರು ಹುಟ್ಟಿದಾಗs ಸತ್ತ ತೋರಿಕೆಗಾಗಿ ನಡದಾಡತಿರತಾರ. ಸಾವಿನಾಗs ಇಷ್ಟ ಪ್ರಕಾರ ಇದ್ದರ, ಗೋರಿಯೊಳಗೂ ಇರಬೇಕೋ ಬ್ಯಾಡ್ರೋ? ಗೋವಿಂದ: ಇರಬೇಕಾಯ್ತಲ್ಲ. ಹುಶಪ್ಪ: ಹಾ! ಅದಕ್ಕs ಕೆಲವರಿಗಿ ಮನೀನs ಗೋರಿ. ಕೆಲವರಿಗಿ ಆಫೀಸೇ ಗೋರಿ. ಇನ್ನ ಕೆಲವರಿಗಿ ಜಗತ್ತs ಗೋರಿ. ಕೆಲವರಿಗಿ ಹೆಣ್ಣ, ಹರೇ, ಚಟ, ಏನ ಒಂದೋ? ಎರಡೋ?”]]>

‍ಲೇಖಕರು G

4 February, 2012

1 Comment

  1. Jayalaxmi Patil

    ಎಷ್ಟ್ ಖರೆ ಅಲ್ಲ ಈ ಮಾತು!! ಹಸಿ ಗ್ವಾಡ್ಯಾಗ್ ಹಳ್ಳ್ ಒತ್ತಿಧಂಗ!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading