ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಚಿತ್ರಾಕ್ಕೆ ಮತ್ತೆ ಬರ್ತಿದಾರೆ ತೇಜಸ್ವಿ!


ಸ್ನೇಹಿತರೆ,
ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬದುಕು, ಬರಹ ಹಾಗೂ ಅವರ ಹಲವು ಆಸಕ್ತಿಗಳ ಕುರಿತು ನಾನು ನಿರ್ದೇಶಿಸಿರುವ ’ಮತ್ತೆ ಮತ್ತೆ ತೇಜಸ್ವಿ’ ಎಂಬ ಸಾಕ್ಷ್ಯಚಿತ್ರದ ಪ್ರದರ್ಶನವನ್ನು Suchitra Film Society ಆಯೋಜಿಸಿದೆ.
ಏಪ್ರಿಲ್ ೧೪ರಂದು ಸಂಜೆ ೪ ಗಂಟೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಸಭಾಂಗಣದಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಲಿದೆ. ತೇಜಸ್ವಿಯವರ ಅಭಿಮಾನಿಗಳು, ಓದುಗರು ಹಾಗು ಆಸಕ್ತರು ಈ ಅವಕಾಶ ತಪ್ಪಿಸಿಕೊಳ್ಳಬೇಡಿ.
 
Please Watch The Trailer Below..
http://www.youtube.com/watch?v=QeAhShKaPao
ಪರಮೇಶ್ವರ.ಕೆ
 

‍ಲೇಖಕರು avadhi

13 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading