ರಂಗಕರ್ಮಿ, ರಂಗಭೂಮಿಯನ್ನು ಚಳವಳಿಯಾಗಿ ಬೆಳಸಿದ ಸಿ ಜಿ ಕೆ ನಮ್ಮೊಂದಿಗಿಲ್ಲ.
ಆದರೆ ‘ಕತ್ತಲ ಬೆಳದಿಂಗಳೊಳಗ ..’ ಎಂಬ ಅವರ ಆತ್ಮ ಕಥನದಂತೆ ಈ ಬೆಳದಿಂಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ.
ಸಿ ಜಿ ಕೆ ಗೆಳೆಯರು ಅವರ ನೆನಪಿಗಾಗಿ ನಾಟಕೋತ್ಸವ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಮೇ ಫ್ಲವರ್’ ನಮನ ಇಲ್ಲಿದೆ-
ನಾನು ತಪ್ಪು ಮಾಡಿದ್ದೇನೆ ನಿಜ. ಸಿ ಜಿ ಕೆ ಬಗ್ಗೆ ನಂಗೆ ಏನೂ ಗೊತ್ತಿರಲಿಲ್ಲ-ಮೊನ್ನೆ ರವೇಂದ್ರ ಕಲಾಕ್ಷೇತ್ರದಲ್ಲೆ ಪ್ರೋಗ್ರಾಮ್ ಅಟೆಂಡ್ ಮಾಡೋತಂಕ.