ಇದೆ ಮೊದಲ ಬಾರಿಗೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ರಂಗ ಛಾಯಾಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ತಾಯಿ ಲೋಕೇಶ್ ತೆಗೆದ ಅಸಂಖ್ಯಾತ ರಂಗ ಛಾಯಾಚಿತ್ರಗಾಲ ಪೈಕಿ ಆಯ್ದ ಕೆಲವನ್ನು ಪ್ರದರ್ಶನಕ್ಕಿಡಲಾಗಿತ್ತು.
ಸಿಜಿಕೆ ರಾಷ್ಟ್ರೀಯ ರಂಗೋತ್ಸವಕ್ಕೆ ಮುನ್ನ ಪ್ರದರ್ಶನಕ್ಕೆ ದಕ್ಷಿಣ ವಲಯ ಸಾಂಸ್ಕೃತಿಕ ಕಲೆಗಳ ಕೇಂದ್ರದ ಸದಸ್ಯರಾದ ತೊಟ್ಟವಾದಿ ನಂಜುಂಡಸ್ವಾಮಿ ಅವರು ಉದ್ಘಾಟಿಸಿದರು.
ಖ್ಯಾತ ಚಲನಚಿತ್ರ ನಿರ್ದೇಶಕ ಕೆ. ಶಿವರುದ್ರಯ್ಯ, ಪತ್ರಕರ್ತ ಜಿ.ಎನ್. ಮೋಹನ್, ಗೋಪಿ ಪೀಣ್ಯ, ತಾಯಿ ಲೋಕೇಶ್ ಮುಖ್ಯ ಅತಿಥಿಗಳಾಗಿದ್ದರು.












0 Comments