ತಾಯಿ ಲೋಕೇಶ್
ರಂಗವಿಸ್ಮಯ !!
ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2019 ರ ಮೂರನೆಯ ದಿನವಾದ ನಿನ್ನೆ ಸಂಜೆ ರವೀಂದ್ರ ಕಲಾಕ್ಷೇತ್ರದ ಡಿ.ಕೆ.ಚೌಟರ ವೇದಿಕೆಯಲ್ಲಿ ಮುಂಬಯಿನ ‘ಭದ್ರಕಾಳಿ ಪ್ರೊಡಕ್ಷನ್ಸ್’ ತಂಡ ಅಭೂತಪೂರ್ವವಾಗಿ ಪ್ರಯೋಗಿಸಿದ ಮರಾಠಿ ನಾಟಕ “ಸಂಗೀತ್ ದೇವಬಭಾಲಿ” ಕೆಲವು ಚಿತ್ರಿಕೆಗಳು. ರಚನೆ|ನಿರ್ದೇಶನ : ಪ್ರಾಜಕ್ತ್ ದೇಶಮುಖ್
ಅ ನ ರಮೇಶ್ ವೇದಿಕೆಯಲ್ಲಿ ಶಶಿಧರ ಬಾರೀಘಾಟ್ ನಿರ್ದೇಶನದ ‘ಕಸ್ತೂರಬಾ’ ನಾಟಕವನ್ನು ಪ್ರದರ್ಶಿಸಲಾಯಿತು.
ಬಿ ಎನ್ ಶಶಿಕಲಾ ಅಭಿನಯಿಸಿದ ಈ ನಾಟಕ ಪ್ರಕ್ಷಕರ ಮನಗೆದ್ದಿತು.
ಕಸ್ತೂರಬಾ ನಾಟಕವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದವರು ಜಗನ್ನಾಥ್ ರಾವ್
0 ಪ್ರತಿಕ್ರಿಯೆಗಳು