ಖ್ಯಾತ ರಂಗಕರ್ಮಿ, ಅರ್ಥಶಾಸ್ತ್ರ ಉಪನ್ಯಾಸಕರಾದ ಪ್ರಭಾಕರ ಸಾತಖೇಡ ಅವರಿಗೆ ಈಗ ೭೫ರ ಸಂಭ್ರಮ.
ಈ ಹಿನ್ನೆಲೆಯಲ್ಲಿ ರಂಗ ಗೆಳೆಯರು ಸೇರಿ ಕಲಬುರ್ಗಿಯಲ್ಲಿ ವಿಶಿಷ್ಟವಾದ ಕಾರ್ಯಕ್ರಮವನ್ನು ರೂಪಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಕೃತಿ ಪ್ರಕಾಶನ ‘ರಂಗ ಸಾಥಿ ಎನ್ನುವ ಕೃತಿಯನ್ನು ಪ್ರಕಟಿಸಿ ಸಾತಖೇಡರನ್ನು ಗೌರವಿಸಿತು.
ಆ ಕೃತಿಯನ್ನು ಕೊಳ್ಳಲು bahuroopi.in ಗೆ ಭೇಟಿ ಕೊಡಿ
ವಿಜಯಭಾಸ್ಕರ ರೆಡ್ಡಿ ಕಂಡಂತೆ ಆ ಕಾರ್ಯಕ್ರಮ ಹೀಗಿತ್ತು-
















0 Comments